Ambrish K ಇವರು ffreedom app ನಲ್ಲಿ ಸಮಗ್ರ ಕೃಷಿ, ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಣೆ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Ambrish K

Ambrish K

📍 Kolar, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಅಂಬರೀಶ್, ಹಣ್ಣಿನ ಕೃಷಿಯಲ್ಲಿ ಎಕ್ಸ್‌ಪರ್ಟ್. ಕೋಲಾರ ಜಿಲ್ಲೆಯಲ್ಲಿ ತೈವಾನ್‌ ಸೀಬೆ ಬೆಳೆದು ಲಕ್ಷ ಸಂಪಾದಿಸಿದ ಸಾಧಕ. ಪಿಯುಸಿ ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿದ ಅಂಬರೀಶ್‌ ಹಣ್ಣು, ತರಕಾರಿ ಬೆಳೆಯಲ್ಲಿಯೇ ಜೀವನ ನಿರ್ವಹಿಸುತ್ತಿದ್ದಾರೆ. ದಾಳಿಂಬೆ, ರೇಷ್ಮೆ ಸೇರಿದಂತೆ ಜಮೀನಿನಲ್ಲಿ ನಾಲ್ಕಾರು ಬೆಳೆ ಬೆಳೆದು ವಿವಿಧ ಆದಾಯದ ಮೂಲವನ್ನ ಸೃಷ್ಟಿಸಿಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ambrish K ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ambrish K ಅವರ ಬಗ್ಗೆ

"ಅಂಬರೀಶ್‌ ಕೋಲಾರದ ಯುವ ಕೃಷಿಕ ಮತ್ತು ಕೃಷಿ ಸಾಧಕ. ಈ ಯುವ ಕೃಷಿಕನ ಸಾಧನೆಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇವರು ಹಣ್ಣು ಕೃಷಿಯಲ್ಲಿ ಎಕ್ಸ್‌ಫರ್ಟ್‌, ವಿದ್ಯಾಭ್ಯಾಸದ ನಂತರ ಕೃಷಿಯತ್ತ ತಮ್ಮ ಚಿತ್ತ ಹರಿಸಿದ ಅಂಬರೀಶ್‌ ಅವರು ಮೊದಲಿಗೆ 1.5 ಎಕರೆಯಲ್ಲಿ ತೈವಾನ್‌ ಸೀಬೆ ಬೆಳೆಯುತ್ತಾರೆ. ಅದಕ್ಕಾಗಿಯೇ ಸಾಕಷ್ಟು ಪರಿಶ್ರಮ ಹಾಕುವ ಇವರು ಅದರಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡುಕೊಳ್ಳುತ್ತಾರೆ. ಇದರಿಂದ ಒಂದಿಷ್ಟು ಹಣ ಕಂಡ ಇವರು ನಂತರ ಉಳಿದ...

"ಅಂಬರೀಶ್‌ ಕೋಲಾರದ ಯುವ ಕೃಷಿಕ ಮತ್ತು ಕೃಷಿ ಸಾಧಕ. ಈ ಯುವ ಕೃಷಿಕನ ಸಾಧನೆಗೆ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಇವರು ಹಣ್ಣು ಕೃಷಿಯಲ್ಲಿ ಎಕ್ಸ್‌ಫರ್ಟ್‌, ವಿದ್ಯಾಭ್ಯಾಸದ ನಂತರ ಕೃಷಿಯತ್ತ ತಮ್ಮ ಚಿತ್ತ ಹರಿಸಿದ ಅಂಬರೀಶ್‌ ಅವರು ಮೊದಲಿಗೆ 1.5 ಎಕರೆಯಲ್ಲಿ ತೈವಾನ್‌ ಸೀಬೆ ಬೆಳೆಯುತ್ತಾರೆ. ಅದಕ್ಕಾಗಿಯೇ ಸಾಕಷ್ಟು ಪರಿಶ್ರಮ ಹಾಕುವ ಇವರು ಅದರಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡುಕೊಳ್ಳುತ್ತಾರೆ. ಇದರಿಂದ ಒಂದಿಷ್ಟು ಹಣ ಕಂಡ ಇವರು ನಂತರ ಉಳಿದ ಭೂಮಿಯಲ್ಲಿ ದಾಳಿಂಬೆ ಕೃಷಿಯನ್ನು ಮಾಡುತ್ತಾರೆ. ಅದ್ರಲ್ಲಿಯೂ ಯಶಸ್ವಿಯಾಗುತ್ತಾರೆ. ಹೀಗೆ ಕೃಷಿಯಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಂಡುಕೊಂಡು ಈ ಯುವ ಕೃಷಿಕ ಕೃಷಿಯೇ ಬೇಡ ಎಂದು ಊರು ಬಿಟ್ಟು ಪಟ್ಟಣ ಸೇರುವ ಯುವಕರು ನಾಚುವಂತೆ ಮಾಡಿದ್ದಾರೆ. ಹಣ್ಣುಗಳ ಕೃಷಿಯಲ್ಲಿ ಯಶಸ್ವಿಯಾದ ಇವರು ನಂತರ ರೇಷ್ಮೆ ಕೃಷಿ ಅಲ್ಲೂ ಸಕ್ಸಸ್‌ ಆಗಿದ್ದಾರೆ. ಅಲ್ಲದೆ ಹೈನುಗಾರಿಕೆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಈ ಯುವ ಕೃಷಿಕ ಕೃಷಿ ಸಾಧಕರಾಗಿ ಹೊರಹೊಮ್ಮಿದ್ದಾರೆ."

... ಭೂಮಿಯಲ್ಲಿ ದಾಳಿಂಬೆ ಕೃಷಿಯನ್ನು ಮಾಡುತ್ತಾರೆ. ಅದ್ರಲ್ಲಿಯೂ ಯಶಸ್ವಿಯಾಗುತ್ತಾರೆ. ಹೀಗೆ ಕೃಷಿಯಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಂಡುಕೊಂಡು ಈ ಯುವ ಕೃಷಿಕ ಕೃಷಿಯೇ ಬೇಡ ಎಂದು ಊರು ಬಿಟ್ಟು ಪಟ್ಟಣ ಸೇರುವ ಯುವಕರು ನಾಚುವಂತೆ ಮಾಡಿದ್ದಾರೆ. ಹಣ್ಣುಗಳ ಕೃಷಿಯಲ್ಲಿ ಯಶಸ್ವಿಯಾದ ಇವರು ನಂತರ ರೇಷ್ಮೆ ಕೃಷಿ ಅಲ್ಲೂ ಸಕ್ಸಸ್‌ ಆಗಿದ್ದಾರೆ. ಅಲ್ಲದೆ ಹೈನುಗಾರಿಕೆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಈ ಯುವ ಕೃಷಿಕ ಕೃಷಿ ಸಾಧಕರಾಗಿ ಹೊರಹೊಮ್ಮಿದ್ದಾರೆ."

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ