N S Venkataramanjaneya Swamy ಇವರು ffreedom app ನಲ್ಲಿ ಸಮಗ್ರ ಕೃಷಿ, ಕೃಷಿ ಬೇಸಿಕ್ಸ್ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
N S Venkataramanjaneya Swamy

N S Venkataramanjaneya Swamy

🏭 Agro Foresty, Davanagere
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಡಾ. ವೆಂಕಟ ರಾಮಾಂಜನೇಯ ಸ್ವಾಮಿ ಎನ್‌. ಎಸ್‌., ಹಿರಿಯ ಸಾಧಕ ಅರಣ್ಯ ಕೃಷಿಕ. ಓದಿದ್ದು ಬರೀ ಎಸ್​​ಎಸ್​​ಎಲ್​ಸಿ.‌ ಕೃಷಿ ಕ್ಷೇತ್ರದಲ್ಲಿ ಇವರು ಪಡೆದಿದ್ದು ಗೌರವ ಡಾಕ್ಟರೇಟ್. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಗನಿ ಬೆಳೆದ ಈ ಕೃಷಿಕ, ತನ್ನ ಅರಣ್ಯ ಕೃಷಿ ಸಾಧನೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ N S Venkataramanjaneya Swamy ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

N S Venkataramanjaneya Swamy ಅವರ ಬಗ್ಗೆ

ಡಾ. ವೆಂಕಟ ರಾಮಾಂಜನೇಯ ಸ್ವಾಮಿ ಎನ್‌ ಎಸ್‌ , ಹಿರಿಯ ಪ್ರಗತಿ ಪರ ಸಾಧಕ ರೈತ. ಹುಟ್ಟಿದ್ದು ದಾವಣಗೆರೆಯ ಸತ್ಯನಾರಾಯಣ ಪಾಳ್ಯದಲ್ಲಿ. ಓದಿದ್ದು ಬರೀ ಎಸ್​​ಎಸ್​​ಎಲ್​ಸಿ ಅದು ಕೂಡ ಅನುತ್ತೀರ್ಣ. ಆದರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಯಾರೂ ಊಹಿಸದ ಅತ್ಯದ್ಭುತ ಅಚ್ಚರಿ ಸೃಷ್ಟಿಸಿದ ರೈತ ಇವರು. ದಾವಣಗೆರೆಯಂತ ಮಧ್ಯ ಕರ್ನಾಟಕ ಭಾಗದಲ್ಲಿ ಆಗುಂಬೆಯಂತ ಕಾಡು ತೋಟ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಗನಿ ಬೆಳೆದ ಕೃಷಿಕ ಇವರು. ಅಷ್ಟೇ ಯಾಕೆ ತನ್ನ ಕೃಷಿ ಸಾಧನೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡವರಿವರು. ಅದೆಲ್ಲಕ್ಕೂ ಮಿಗಿಲಾಗಿ ...

ಡಾ. ವೆಂಕಟ ರಾಮಾಂಜನೇಯ ಸ್ವಾಮಿ ಎನ್‌ ಎಸ್‌ , ಹಿರಿಯ ಪ್ರಗತಿ ಪರ ಸಾಧಕ ರೈತ. ಹುಟ್ಟಿದ್ದು ದಾವಣಗೆರೆಯ ಸತ್ಯನಾರಾಯಣ ಪಾಳ್ಯದಲ್ಲಿ. ಓದಿದ್ದು ಬರೀ ಎಸ್​​ಎಸ್​​ಎಲ್​ಸಿ ಅದು ಕೂಡ ಅನುತ್ತೀರ್ಣ. ಆದರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಯಾರೂ ಊಹಿಸದ ಅತ್ಯದ್ಭುತ ಅಚ್ಚರಿ ಸೃಷ್ಟಿಸಿದ ರೈತ ಇವರು. ದಾವಣಗೆರೆಯಂತ ಮಧ್ಯ ಕರ್ನಾಟಕ ಭಾಗದಲ್ಲಿ ಆಗುಂಬೆಯಂತ ಕಾಡು ತೋಟ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಗನಿ ಬೆಳೆದ ಕೃಷಿಕ ಇವರು. ಅಷ್ಟೇ ಯಾಕೆ ತನ್ನ ಕೃಷಿ ಸಾಧನೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡವರಿವರು. ಅದೆಲ್ಲಕ್ಕೂ ಮಿಗಿಲಾಗಿ ಎಸ್​​ಎಸ್​​ಎಲ್​ಸಿ ಫೇಲ್ ಆಗಿದ್ದರು ಕೂಡ ಕೃಷಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಈ ನಾಡಿನ ಏಕೈಕ ಹೆಮ್ಮೆಯ ಸಾಧಕ. ಅಂದಹಾಗೆ ವೆಂಕಟರಾಮಾಂಜನೇಯ ಸ್ವಾಮಿ ಒಮ್ಮಿಂದೊಮ್ಮೆಗೆ ಕೃಷಿಯಲ್ಲಿ ಗೆದ್ದವರಲ್ಲ, ಯುವ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟವರು. ತಂದೆಯ ಅಕಾಲಿಕ ಮರಣದ ಪರಿಣಾಮ ಓದಿನ ಕಡೆಗೆ ಗಮನ ಹರಿಸಲಾಗದೆ ಕೃಷಿ ಆರಂಭಿಸಿದರು. ಎಲ್ಲರಿಗಿತಂತ ಹೆಚ್ಚು ಬೆಳಿಯಬೇಕು ಅನ್ನೋ ಛಲದಲ್ಲಿ ಭೂಮಿಗೆ ಯತೇಚ್ಛವಾಗಿ ಕೆಮಿಕಲ್ ಸುರಿದು ನಷ್ಟವನ್ನಪ್ಪಿಕೊಂಡವರಿವರು. ತದನಂತರ ತಪ್ಪಿನ ಅರಿವಾಗಿ ಕೃಷಿ ಪದ್ಧತಿ ಬದಲಿಸಿಕೊಂಡು ನೈಸರ್ಗಿಕ ಕೃಷಿ ಮೂಲಕ ಗೆಲ್ತಾ ಬಂದರು. ಇಂದು ನೈಸರ್ಗಿಕ ಕೃಷಿ ಮೂಲಕ ತನ್ನದೇ ಕೃಷಿಕೋಟೆಯಲ್

... ಎಸ್​​ಎಸ್​​ಎಲ್​ಸಿ ಫೇಲ್ ಆಗಿದ್ದರು ಕೂಡ ಕೃಷಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಈ ನಾಡಿನ ಏಕೈಕ ಹೆಮ್ಮೆಯ ಸಾಧಕ. ಅಂದಹಾಗೆ ವೆಂಕಟರಾಮಾಂಜನೇಯ ಸ್ವಾಮಿ ಒಮ್ಮಿಂದೊಮ್ಮೆಗೆ ಕೃಷಿಯಲ್ಲಿ ಗೆದ್ದವರಲ್ಲ, ಯುವ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟವರು. ತಂದೆಯ ಅಕಾಲಿಕ ಮರಣದ ಪರಿಣಾಮ ಓದಿನ ಕಡೆಗೆ ಗಮನ ಹರಿಸಲಾಗದೆ ಕೃಷಿ ಆರಂಭಿಸಿದರು. ಎಲ್ಲರಿಗಿತಂತ ಹೆಚ್ಚು ಬೆಳಿಯಬೇಕು ಅನ್ನೋ ಛಲದಲ್ಲಿ ಭೂಮಿಗೆ ಯತೇಚ್ಛವಾಗಿ ಕೆಮಿಕಲ್ ಸುರಿದು ನಷ್ಟವನ್ನಪ್ಪಿಕೊಂಡವರಿವರು. ತದನಂತರ ತಪ್ಪಿನ ಅರಿವಾಗಿ ಕೃಷಿ ಪದ್ಧತಿ ಬದಲಿಸಿಕೊಂಡು ನೈಸರ್ಗಿಕ ಕೃಷಿ ಮೂಲಕ ಗೆಲ್ತಾ ಬಂದರು. ಇಂದು ನೈಸರ್ಗಿಕ ಕೃಷಿ ಮೂಲಕ ತನ್ನದೇ ಕೃಷಿಕೋಟೆಯಲ್

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ