What is Forest Farming?

ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!

4.8 ರೇಟಿಂಗ್ 20.3k ರಿವ್ಯೂಗಳಿಂದ
2 hrs 36 mins (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,173
32% ಡಿಸ್ಕೌಂಟ್
ಕೋರ್ಸ್ ಬಗ್ಗೆ

"ಅರಣ್ಯ ಕೃಷಿ ಕೋರ್ಸ್ - ಕೋಟಿ ಗಳಿಸಿ!" ಎಂಬ ಈ ಕೋರ್ಸ್, ನಿಮಗೆ ಅರಣ್ಯ ಕೃಷಿಯ ವಿಧಗಳು, ಅವುಗಳ ಪ್ರಯೋಜನಗಳು ಮತ್ತು ಅವುಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಬಳಸುವ ತಂತ್ರಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ನಲ್ಲಿ, ನೀವು ಅಗ್ರೋ ಫಾರೆಸ್ಟ್ರಿ, ಸಿಲ್ವೊಪಾಸ್ಚರ್ ಮತ್ತು ಅರಣ್ಯ ತೋಟಗಾರಿಕೆಯಂತಹ ವಿವಿಧ ರೀತಿಯ ಅರಣ್ಯ ಕೃಷಿಯ ಬಗ್ಗೆ ಕಲಿಯುವಿರಿ. ಔಷಧೀಯ ಸಸ್ಯಗಳು, ಮರ, ಅಣಬೆಗಳು ಮತ್ತು ಹೆಚ್ಚಿನವುಗಳಂತಹ ಅರಣ್ಯ ಕೃಷಿಯ ಮೂಲಕ ಉತ್ಪಾದಿಸಬಹುದಾದ ವಿವಿಧ ಉತ್ಪನ್ನಗಳ ಬಗ್ಗೆ ಸಹ ನಿಮಗೆ ಪರಿಚಯಿಸಲಾಗುತ್ತದೆ. ಹೆಚ್ಚಿದ ಕಾರ್ಬನ್ ಸೀಕ್ವೆಸ್ಟ್ರೇಶನ್, ಮಣ್ಣಿನ ಸಂರಕ್ಷಣೆ, ಸುಧಾರಿತ ನೀರಿನ ಗುಣಮಟ್ಟ ಮತ್ತು ಕಡಿಮೆ ಸವೆತ ಸೇರಿದಂತೆ ಅರಣ್ಯ ಕೃಷಿಯ ಪ್ರಮುಖ ಪ್ರಯೋಜನಗಳನ್ನು ಸಹ ಈ ಕೋರ್ಸ್ ಒಳಗೊಂಡಿದೆ. ಹೆಚ್ಚುವರಿಯಾಗಿ, ಈ ವಿಷಯದ ಪ್ರಾಯೋಗಿಕ ತಿಳುವಳಿಕೆಯನ್ನು ನಿಮಗೆ ಒದಗಿಸುವ ನಿಟ್ಟಿನಲ್ಲಿ ಮಣ್ಣಿನ ಸಿದ್ಧತೆ, ನೆಡುವಿಕೆ ಮತ್ತು ನಿರ್ವಹಣೆಯಂತಹ ಅರಣ್ಯ ಕೃಷಿಯ ವಿವಿಧ ಅಂಶಗಳನ್ನು ಈ ಕೋರ್ಸ್ ಪರಿಶೀಲಿಸುತ್ತದೆ. ಭಾರತದಲ್ಲಿ, ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಪರ್ಯಾಯವಾಗಿ ಅರಣ್ಯ ಕೃಷಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ದೇಶದ ಶ್ರೀಮಂತ ಜೀವವೈವಿಧ್ಯ ಮತ್ತು ವ್ಯಾಪಕವಾದ ಅರಣ್ಯ ಪ್ರದೇಶವು ಅರಣ್ಯ ಕೃಷಿಗೆ ಸೂಕ್ತ ಸ್ಥಳವಾಗಿದೆ. ಈ ಕೋರ್ಸ್‌ನಲ್ಲಿ, ನೀವು ಭಾರತದಲ್ಲಿ ಅರಣ್ಯ ಕೃಷಿಯ ಅನನ್ಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ ಮತ್ತು ಯಶಸ್ವಿಯಾಗಲು ಅವುಗಳನ್ನು ಹೇಗೆ ಜಯಿಸಬೇಕು ಎಂಬುದನ್ನು ತಿಳಿಯುತ್ತೀರಿ. ನಿಮ್ಮ ಸ್ವಂತ ಅರಣ್ಯ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಕೌಶಲ್ಯ, ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಅರಣ್ಯ ಕೃಷಿಯ ಲಾಭದಾಯಕ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾರಿಗಾದರೂ ಈ ಕೋರ್ಸ್ ಪರಿಪೂರ್ಣ ಮಾರ್ಗದರ್ಶಿಯಾಗಿದೆ. ಆದ್ದರಿಂದ, ಇಂದೇ ನೋಂದಾಯಿಸಿಕೊಳ್ಳಿ ಮತ್ತು ಅರಣ್ಯ ಕೃಷಿಯ ಪ್ರಯೋಜನಗಳನ್ನು ಅನ್ವೇಷಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hrs 36 mins
9m 41s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

8m 17s
ಚಾಪ್ಟರ್ 2
ಕೋರ್ಸ್ ನ ಮೆಂಟರ್ಸ್ ಪರಿಚಯ

ಕೋರ್ಸ್ ನ ಮೆಂಟರ್ಸ್ ಪರಿಚಯ

16m 27s
ಚಾಪ್ಟರ್ 3
ಅರಣ್ಯ ಕೃಷಿ ಯಾಕೆ?

ಅರಣ್ಯ ಕೃಷಿ ಯಾಕೆ?

16m 33s
ಚಾಪ್ಟರ್ 4
ಅರಣ್ಯ ಕೃಷಿ- ಮೂಲ ಪ್ರಶ್ನೆಗಳು

ಅರಣ್ಯ ಕೃಷಿ- ಮೂಲ ಪ್ರಶ್ನೆಗಳು

13m 27s
ಚಾಪ್ಟರ್ 5
ಬಂಡವಾಳ ಮತ್ತು ಸರ್ಕಾರದ ಸವಲತ್ತುಗಳು

ಬಂಡವಾಳ ಮತ್ತು ಸರ್ಕಾರದ ಸವಲತ್ತುಗಳು

12m 32s
ಚಾಪ್ಟರ್ 6
ಅರಣ್ಯ ಇಲಾಖೆ ಒಪ್ಪಂದ, ಮಾರಾಟ ಮತ್ತು ಸುರಕ್ಷತೆ

ಅರಣ್ಯ ಇಲಾಖೆ ಒಪ್ಪಂದ, ಮಾರಾಟ ಮತ್ತು ಸುರಕ್ಷತೆ

12m 24s
ಚಾಪ್ಟರ್ 7
ಸಸಿಗಳ ಆಯ್ಕೆ ಮತ್ತು ಕೀಟಬಾಧೆ ನಿಯಂತ್ರಣ

ಸಸಿಗಳ ಆಯ್ಕೆ ಮತ್ತು ಕೀಟಬಾಧೆ ನಿಯಂತ್ರಣ

15m 30s
ಚಾಪ್ಟರ್ 8
ಅರಣ್ಯ ಕೃಷಿ- ಲಾಭ ಮತ್ತು ಸವಾಲುಗಳು

ಅರಣ್ಯ ಕೃಷಿ- ಲಾಭ ಮತ್ತು ಸವಾಲುಗಳು

15m 19s
ಚಾಪ್ಟರ್ 9
ಕೆಲಸಗಾರರು ಮತ್ತು ಇತರ ಖರ್ಚು ವೆಚ್ಚ

ಕೆಲಸಗಾರರು ಮತ್ತು ಇತರ ಖರ್ಚು ವೆಚ್ಚ

11m 12s
ಚಾಪ್ಟರ್ 10
ಕಟಾವು ಮತ್ತು ಸಂಗ್ರಹಣೆ

ಕಟಾವು ಮತ್ತು ಸಂಗ್ರಹಣೆ

6m 29s
ಚಾಪ್ಟರ್ 11
ಮಾರುಕಟ್ಟೆ ಮತ್ತು ರಫ್ತು

ಮಾರುಕಟ್ಟೆ ಮತ್ತು ರಫ್ತು

5m 7s
ಚಾಪ್ಟರ್ 12
ಅರಣ್ಯ ಕೃಷಿ ಅವಲಂಬಿಸಿರುವ ಕೈಗಾರಿಕೆಗಳು

ಅರಣ್ಯ ಕೃಷಿ ಅವಲಂಬಿಸಿರುವ ಕೈಗಾರಿಕೆಗಳು

13m 18s
ಚಾಪ್ಟರ್ 13
ಭವಿಷ್ಯದ ನೋಟ

ಭವಿಷ್ಯದ ನೋಟ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಸ್ವಂತ ಅರಣ್ಯ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ರೈತರು ಅಥವಾ ಭೂಮಾಲೀಕರು
  • ಸುಸ್ಥಿರ ಕೃಷಿ ಪರಿಹಾರಗಳನ್ನು ಹುಡುಕುತ್ತಿರುವ ಪರಿಸರವಾದಿಗಳು ಮತ್ತು ಸಂರಕ್ಷಣಾವಾದಿಗಳು
  • ಕೃಷಿ ಅರಣ್ಯ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ಕೃಷಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು.
  • ಅರಣ್ಯ ಕೃಷಿಯ ಸಾಮರ್ಥ್ಯ ಅರಿತು ಅದನ್ನು ಲಾಭದಾಯಕ ಹೂಡಿಕೆಯ ಅವಕಾಶವಾಗಿ ಅನ್ವೇಷಿಸಲು ಆಸಕ್ತಿ ಹೊಂದಿರುವ ಹೂಡಿಕೆದಾರರು
  • ಅರಣ್ಯ ಕೃಷಿಯ ಪ್ರಯೋಜನಗಳು ಮತ್ತು ಅದನ್ನು ತಮ್ಮ ಜೀವನದಲ್ಲಿ ಹೇಗೆ ಇಂಪ್ಲಿಮೆಂಟ್ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಅಗ್ರೋ ಫಾರೆಸ್ಟ್ರಿ, ಸಿಲ್ವೊಪಾಸ್ಚರ್ ಮತ್ತು ಅರಣ್ಯ ತೋಟಗಾರಿಕೆ ಸೇರಿದಂತೆ ವಿವಿಧ ರೀತಿಯ ಅರಣ್ಯ ಕೃಷಿ
  • ಮಣ್ಣಿನ ಸಂರಕ್ಷಣೆ, ಸುಧಾರಿತ ನೀರಿನ ಗುಣಮಟ್ಟ ಮತ್ತು ಕಡಿಮೆ ಸವೆತದಂತಹ ಅರಣ್ಯ ಕೃಷಿಯ ಪ್ರಮುಖ ಪ್ರಯೋಜನಗಳನ್ನು ತಿಳಿಯಿರಿ
  • ಅರಣ್ಯ ಕೃಷಿ ವ್ಯವಸ್ಥೆಯ ಭೂಮಿ ಸಿದ್ಧತೆ, ನೆಡುವಿಕೆ ಮತ್ತು ನಿರ್ವಹಣೆಯಲ್ಲಿ ಬಳಸುವ ತಂತ್ರಗಳು ಮತ್ತು ವಿಧಾನಗಳು
  • ಭಾರತದಲ್ಲಿ ಅರಣ್ಯ ಕೃಷಿಯ ಸವಾಲುಗಳು ಮತ್ತು ಅವಕಾಶಗಳು ಮತ್ತು ಅವುಗಳನ್ನು ಹೇಗೆ ಜಯಿಸುವುದು
  • ನಿಮ್ಮ ಸ್ವಂತ ಅರಣ್ಯ ಕೃಷಿ ಉದ್ಯಮವನ್ನು ಯಶಸ್ವಿಯಾಗಿ ಪ್ರಾರಂಭಿಸಲು ಮತ್ತು ನಿರ್ವಹಿಸಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
N S Venkataramanjaneya Swamy
ದಾವಣಗೆರೆ , ಕರ್ನಾಟಕ

ಡಾ. ವೆಂಕಟ ರಾಮಾಂಜನೇಯ ಸ್ವಾಮಿ ಎನ್‌ ಎಸ್‌ , ಹಿರಿಯ ಪ್ರಗತಿ ಪರ ಸಾಧಕ ರೈತ. ಹುಟ್ಟಿದ್ದು ದಾವಣಗೆರೆಯ ಸತ್ಯನಾರಾಯಣ ಪಾಳ್ಯದಲ್ಲಿ. ಓದಿದ್ದು ಬರೀ ಎಸ್​​ಎಸ್​​ಎಲ್​ಸಿ ಅದು ಕೂಡ ಅನುತ್ತೀರ್ಣ. ಆದರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಯಾರೂ ಊಹಿಸದ ಅತ್ಯದ್ಭುತ ಅಚ್ಚರಿ ಸೃಷ್ಟಿಸಿದ ರೈತ ಇವರು. ದಾವಣಗೆರೆಯಂತ ಮಧ್ಯ ಕರ್ನಾಟಕ ಭಾಗದಲ್ಲಿ ಆಗುಂಬೆಯಂತ ಕಾಡು ತೋಟ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಗನಿ ಬೆಳೆದ ಕೃಷಿಕ ಇವರು. ಅಷ್ಟೇ ಯಾಕೆ ತನ್ನ ಕೃಷಿ ಸಾಧನೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡವರಿವರು. ಅದೆಲ್ಲಕ್ಕೂ ಮಿಗಿಲಾಗಿ ಎಸ್​​ಎಸ್​​ಎಲ್​ಸಿ ಫೇಲ್ ಆಗಿದ್ದರು ಕೂಡ ಕೃಷಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಈ ನಾಡಿನ ಏಕೈಕ ಹೆಮ್ಮೆಯ ಸಾಧಕ. ಅಂದಹಾಗೆ ವೆಂಕಟರಾಮಾಂಜನೇಯ ಸ್ವಾಮಿ ಒಮ್ಮಿಂದೊಮ್ಮೆಗೆ ಕೃಷಿಯಲ್ಲಿ ಗೆದ್ದವರಲ್ಲ, ಯುವ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟವರು. ತಂದೆಯ ಅಕಾಲಿಕ ಮರಣದ ಪರಿಣಾಮ ಓದಿನ ಕಡೆಗೆ ಗಮನ ಹರಿಸಲಾಗದೆ ಕೃಷಿ ಆರಂಭಿಸಿದರು. ಎಲ್ಲರಿಗಿತಂತ ಹೆಚ್ಚು ಬೆಳಿಯಬೇಕು ಅನ್ನೋ ಛಲದಲ್ಲಿ ಭೂಮಿಗೆ ಯತೇಚ್ಛವಾಗಿ ಕೆಮಿಕಲ್ ಸುರಿದು ನಷ್ಟವನ್ನಪ್ಪಿಕೊಂಡವರಿವರು. ತದನಂತರ ತಪ್ಪಿನ ಅರಿವಾಗಿ ಕೃಷಿ ಪದ್ಧತಿ ಬದಲಿಸಿಕೊಂಡು ನೈಸರ್ಗಿಕ ಕೃಷಿ ಮೂಲಕ ಗೆಲ್ತಾ ಬಂದರು. ಇಂದು ನೈಸರ್ಗಿಕ ಕೃಷಿ ಮೂಲಕ ತನ್ನದೇ ಕೃಷಿಕೋಟೆಯಲ್

Dayanandamurthy R A
ಚಿತ್ರದುರ್ಗ , ಕರ್ನಾಟಕ

ದಯಾನಂದ್​​ ಆರ್​.ಎ, ಯಶಸ್ವಿ ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರ ಮರಕುಂಟೆ ಅನ್ನೋ ಗ್ರಾಮದಲ್ಲಿ.ಡಿಗ್ರಿ ಮುಗಿಸಿದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಇವರಿಗೆ ಸಬ್​ ಇನ್ಸ್ಪೆಕ್ಟರ್​ ಆಗೋ ಕನಸಿತ್ತು. ಆದರೂ ಅನಿವಾರ್ಯ ಕಾರಣದಿಂದ ಜೀವನೋಪಾಯಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡ್ತಿದ್ದ್ದರು.ಜಿಮ್ನಾಸ್ಟಿಕ್ ಪ್ಲೇಯರ್ ಆಗಿದ್ದರೂ ಕೂಡ ಪೊಲೀಸ್ ಕೆಲಸ ಸಿಗಲಿಲ್ಲ. ಒಂದು ದಿನ ತೋಟಗಾರಿಕೆ ಮೇಳ ನಡೆಯುತ್ತಿದ್ದದ್ದು ನೋಡಿ ಕುತೂಹಲದಿಂದ ಅಲ್ಲಿಗೆ ಹೋಗಿದ್ರು ಇದು ಇವರ ಬದುಕಿನ ದಿಕ್ಕನ್ನೇ ಬದಲಿಸಿತು. ಕೃಷಿ ಭೂಮಿ ಮಹತ್ವ ಅರಿತ ಇವರು ಒಂದು ಕ್ಷಣವೂ ವ್ಯರ್ಥ ಮಾಡದೆ ಸೀದಾ ಬೆಂಗಳೂರಿನಿಂದ ಊರಿನ ಬಸ್ಸನ್ನೇರಿದ್ದರು. ಹೇಳಿ ಕೇಳಿ ಅದು ರಣ ಬಿಸಿಲು ತಾಂಡವವಾಡುವ ಪ್ರದೇಶ. ಊರಿನಲ್ಲಿ ಕೃಷಿ ಮಾಡ್ತೀನಿ ಅಂದಾಗ ದಯಾನಂದ್‌ ಅವರನ್ನು ಒಂದಷ್ಟು ಜನ ಬೈದಿದ್ದು ಇದೆ. ಆದ್ರೆ ದೃಢ ಸಂಕಲ್ಪ ಮಾಡಿದ್ದ ದಯಾನಂದ್​​ ಹಿಂದೇಟು ಹಾಕದೆ ಕೃಷಿ ಬಗ್ಗೆ ಆಳವಾಗಿ ಅರಿತು ಬೆಂಗಾಡಿನಲ್ಲಿ ಅದ್ಭುತ ತೋಟ ಮಾಡಿ ಈ ಪ್ರದೇಶದಲ್ಲೂ ಇಂಥ ತೋಟ ಮಾಡಬಹುದಾ ಅನ್ನೋ ಅಚ್ಚರಿ ಸೃಷ್ಟಿಸಿದ್ದಾರೆ. ಒಂದೇ ಭೂಮಿಯಲ್ಲಿ ಅರಣ್ಯ ಕೃಷಿ, ಹಣ್ಣಿನ ಕೃಷಿ, ತರಕಾರಿ ಕೃಷಿ, ನಾಟಿ ಕೋಳಿ ಸಾಕಣೆ, ಕುರಿ- ಮೇಕೆ ಸಾಕಣೆ ಎಲ್ಲವೂ ಸೇರಿ ಸಮಗ್ರ ಕೃಷಿ ಮಾಡಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Vishu Kumar T N
ಚಿಕ್ಕಮಗಳೂರು , ಕರ್ನಾಟಕ

ವಿಶು ಕುಮಾರ್, ಗಂಧದ ಗುಡಿಯ ಶ್ರೀಗಂಧದ ಕೃಷಿಕ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯವರು. ವಿದ್ಯಾಭ್ಯಾಸದ ನಂತ್ರ ಬಿಸಿನೆಸ್ ಕಡೆಗೆ ಹೆಜ್ಜೆ ಹಾಕಿದರು. ಉದ್ಯಮ ಕೂಡ ಕೈಹಿಡಿದು ಶ್ರೀಮಂತಿಕೆ ತಂದುಕೊಡ್ತು. ನಂತರ ವಿಶು ಕುಮಾರ್ ಅವ್ರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾದ್ರು. ಆ ಒಂದು ಆಕರ್ಷಣೆ ಇಂದು ಶ್ರೀಗಂಧ ಕೃಷಿಯಲ್ಲಿ ದೊಡ್ಡ ಸಾಧನೆ ಮತ್ತು ಕೋಟಿ ಹಣ ಸಂಪಾದಿಸುವಂತೆ ಮಾಡಿದೆ. ಬರೋಬ್ಬರಿ 45 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ವಿಶು ಕುಮಾರ್, ತನ್ನ ಭೂಮಿಯಷ್ಟೇ ಅಲ್ಲದೆ ಮಧ್ಯ ಪ್ರದೇಶ ಹಾಗೂ ಆಫ್ರಿಕಾದಲ್ಲಿಯೂ ಶ್ರೀಗಂಧದ ಕೃಷಿ ಮಾಡಿ ಕರುನಾಡ ಗಂಧದ ಕಂಪನ್ನು ಹೊರ ದೇಶಗಳಲ್ಲಿಯೂ ಬಿತ್ತಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಹಲವರ ಜಮೀನಿನಲ್ಲಿಯೂ ಕಾಂಟ್ರಾಕ್ಟ್ ಆಧಾರದಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಶ್ರೀಗಂಧದ ಜೊತೆ ಸಪೋಟ, ಮಾವು, ತೆಂಗು, ಹಲಸು, ನೆಲ್ಲಿಕಾಯಿ ಮತ್ತು ಅಡಿಕೆ ಕೃಷಿಯಲ್ಲೂ ಇವ್ರು ಎಕ್ಸ್ ಪರ್ಟ್ ಆಗಿದ್ದಾರೆ. ಸಾಧಕ ವಿಶು ಕುಮಾರ್ ಅವ್ರ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವ್ರನ್ನ ಅರಸಿ ಬಂದಿದೆ. ಇವ್ರ ಸಾಧನೆಯನ್ನ ಗುರುತಿಸಿದ ರಾಜ್ಯಸರ್ಕಾರ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ ಕೂಡಾ ಇವರಿಗೆ ದೊರೆತಿದೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Forest Farming Course - Earn crores!

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ; ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ಕಂಡ ಉದ್ಯಮಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download