ನೀವು ಲಾಭದಾಯಕ ಬಿಸಿನೆಸ್ ಐಡಿಯಾವನ್ನು ಹುಡುಕುತ್ತಿರುವಿರಾ? ಹಾಗಿದ್ದರೆ, ffreedom appನಲ್ಲಿನ ನಮ್ಮ ಈ ಸೀಗಡಿ ಸಾಕಾಣಿಕೆ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ! ನಮ್ಮ ಈ ಕೋರ್ಸ್ ನೊಂದಿಗೆ ನೀವು ಪ್ರತಿ ಹೆಕ್ಟೇರ್ಗೆ ವರ್ಷಕ್ಕೆ 14 ಲಕ್ಷಗಳವರೆಗೆ ಲಾಭವನ್ನು ಗಳಿಸಬಹುದಾಗಿದೆ. ಈ ಕೋರ್ಸ್ ನಿಮ್ಮದೇ ಸ್ವಂತ ಸೀಗಡಿ ಫಾರ್ಮ್ ಅನ್ನು ಪ್ರಾರಂಭಿಸಲು ಮತ್ತು ಅದನ್ನು ಬೆಳೆಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ.
ನಮ್ಮ ಈ ಕೋರ್ಸ್ ಸೀಗಡಿ ಕೃಷಿಯನ್ನು ಪ್ರಾರಂಭಿಸುವುದರಿಂದ ಹಿಡಿದು ಅದರ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವವರೆಗೆ, ಭಾರತದಲ್ಲಿ ಸೀಗಡಿ ಸಾಕಾಣಿಕೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ವಿವರವಾದ ಮಾಡ್ಯೂಲ್ಗಳು, ಪ್ರಾಯೋಗಿಕ ಮಾರ್ಗದರ್ಶನ ಮತ್ತು ವಿಶ್ವಾಸಾರ್ಹ ಮಾಹಿತಿಯೊಂದಿಗೆ, ಯಾರು ಬೇಕಾದರೂ ಸಹ ಈ ಕೋರ್ಸ್ ಮೂಲಕ ಸೀಗಡಿ ಸಾಕಣೆ ಬಿಸಿನೆಸ್ ಅನ್ನು ಪುನರಾವರ್ತಿಸಬಹುದಾಗಿದೆ ಮತ್ತು ಅದರಲ್ಲಿ ಯಶಸ್ವಿಯಾಗಬಹುದಾಗಿದೆ.
ನಮ್ಮ ಮಾರ್ಗದರ್ಶಕರಾದ ಶ್ರೀ ಶ್ರೀನಿವಾಸ್ ರಾವ್ ಅವರು ಸೀಗಡಿ ಸಾಕಾಣಿಕೆ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿರುವ ಪರಿಣಿತರಾಗಿದ್ದಾರೆ. ಮತ್ತು ಅವರು ಲಾಭದಾಯಕ ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಅದರಲ್ಲಿ ಯಶಸ್ವಿಯಾಗಲು ಅನೇಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡಿದ್ದಾರೆ.
ಈ ಸೀಗಡಿ ಸಾಕಾಣಿಕೆ ಕೋರ್ಸ್ ಸರಿಯಾದ ಜಾತಿಯ ಸೀಗಡಿಯನ್ನು ಆಯ್ಕೆ ಮಾಡುವುದರಿಂದ ಹಿಡಿದು ಕೊಳದ ನಿರ್ಮಾಣ, ಆಹಾರ, ನೀರಿನ ಗುಣಮಟ್ಟ ನಿರ್ವಹಣೆ ಮತ್ತು ರೋಗ ನಿಯಂತ್ರಣದಂತಹ ವಿವಿಧ ಅಂಶಗಳವರೆಗೆ ಎಲ್ಲವನ್ನು ಒಳಗೊಂಡಿದೆ. ಜೊತೆಗೆ ಈ ಕೋರ್ಸ್ ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳನ್ನು ಸಹ ಒಳಗೊಂಡಿದೆ.
ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಯಶಸ್ವಿ ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ಹಂತ-ಹಂತದ ಪ್ರಕ್ರಿಯೆಯನ್ನು ನೀವು ಕಲಿಯುವಿರಿ, ಜೊತೆಗೆ ಉದ್ಭವಿಸಬಹುದಾದ ಯಾವುದೇ ಸವಾಲುಗಳನ್ನು ನಿಭಾಯಿಸಲು ಅಗತ್ಯವಿರುವ ವಿಶ್ವಾಸ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತೀರಿ.
ಭಾರತದಲ್ಲಿ ಸಿಗಡಿ ಸಾಕಾಣಿಕೆಗೆ ವ್ಯಾಪಕವಾದ ಮಾರುಕಟ್ಟೆಯೊಂದಿಗೆ, ಅನ್ವೇಷಿಸಲು ಸಾಕಷ್ಟು ಅವಕಾಶಗಳಿವೆ. ಈ ಲಾಭದಾಯಕ ಮಾರುಕಟ್ಟೆಗೆ ಪ್ರವೇಶಿಸಲು ಮತ್ತು ನಿಮ್ಮದೇ ಸ್ವಂತ ಯಶಸ್ವಿ ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ನಮ್ಮ ಕೋರ್ಸ್ ನಿಮಗೆ ಎಲ್ಲ ಅಗತ್ಯ ಉಪಕರಣಗಳು ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ಈ ಸಾಕಣೆಗೆ ಸಂಬಂಧಪಟ್ಟಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನಮ್ಮ ಈ ಕೋರ್ಸ್ ವೀಡಿಯೊವನ್ನು ffreedom appನಲ್ಲಿ ವೀಕ್ಷಿಸಿ ಮತ್ತು ನಿಮ್ಮ ಎಲ್ಲ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ತೆರೆ ಎಳೆಯಿರಿ. ಇಂದೇ ಈ ಕೋರ್ಸ್ ಗೆ ನೋಂದಾಯಿಸಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಸೀಗಡಿ ಕೃಷಿಯ ವಿಧಗಳು
ಸೌಕರ್ಯಗಳು
ಅಗತ್ಯ ಬಂಡವಾಳ ಮತ್ತು ಸರ್ಕಾರದ ಸೌಲಭ್ಯ
ಪಾಂಡ್ ನಿರ್ಮಾಣ, ಅಗತ್ಯ ಸಲಕರಣೆಗಳು
ತಳಿ ಆಯ್ಕೆ ಮತ್ತು ಆರೈಕೆ
ಆಹಾರ, ಆಕ್ಸಿಜನ್, ಕಾರ್ಮಿಕರು ಮತ್ತು ರೋಗ ನಿಯಂತ್ರಣ
ಕಟಾವು ಮತ್ತು ನಂತರದ ಪ್ರಕ್ರಿಯೆ
ಬೇಡಿಕೆ, ಮಾರಾಟ ಮತ್ತು ಮಾರ್ಕೆಟಿಂಗ್
ಆದಾಯ, ಖರ್ಚು ಮತ್ತು ಲಾಭ
ಸವಾಲುಗಳು ಮತ್ತು ಕಿವಿಮಾತು

- ಸೀಗಡಿ ಸಾಕಾಣಿಕೆಯಲ್ಲಿ ಹೊಸ ಬಿಸಿನೆಸ್ ಪ್ರಾರಂಭಿಸಲು ಬಯಸುತ್ತಿರುವ ಉದ್ಯಮಿಗಳು
- ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಲು ಬಯಸುವ ಅಸ್ತಿತ್ವದಲ್ಲಿರುವ ಸೀಗಡಿ ರೈತರು
- ಸುಸ್ಥಿರ ಮತ್ತು ಲಾಭದಾಯಕ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಲಾಭದಾಯಕ ಸಿಗಡಿ ಕೃಷಿ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು
- ಸೀಗಡಿ ಕೃಷಿಯ ವಿಜ್ಞಾನ ಮತ್ತು ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾರಾದರೂ



- ಸೀಗಡಿ ಫಾರ್ಮ್ ಅನ್ನು ಹೇಗೆ ಸೆಟ್ ಅಪ್ ಮಾಡುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು
- ಭಾರತದಲ್ಲಿ ಯಶಸ್ವಿ ಸೀಗಡಿ ಕೃಷಿಗಾಗಿ ತಂತ್ರಗಳು
- ಸಿಗಡಿ ಸಾಕಾಣಿಕೆಗೆ ಇರುವ ಮಾರುಕಟ್ಟೆ ಬೇಡಿಕೆ ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳುವುದು
- ಸೀಗಡಿ ಆರೋಗ್ಯದ ನಿರ್ವಹಣೆ, ಆಹಾರ ಮತ್ತು ಕೊಯ್ಲು
- ವೆಚ್ಚ-ಪರಿಣಾಮಕಾರಿ ತಂತ್ರಗಳ ಮೂಲಕ ಲಾಭದಾಯಕತೆಯನ್ನು ಹೆಚ್ಚಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ನಾಗರಾಜ್ ಬಿಜೆ. ಹಾಸನದ ರೈತ. ಮೀನು ಮತ್ತು ಕೋಳಿ ಸಾಕಣೆಯಲ್ಲಿ ವರ್ಷಕ್ಕೆ 20 ಲಕ್ಷ ದುಡಿಯುತ್ತಿರುವ ಸಾಧಕ. ಒಂದೇ ಜಾಗದಲ್ಲಿ ಮೀನು ಮತ್ತು ನಾಟಿ ಕೋಳಿ ಸಾಕಣೆ ಮಾಡಿ, ಬಹುರೂಪದ ಆದಾಯ ಪಡೆಯುತ್ತಿರುವ ಎಕ್ಸಪರ್ಟ್. ಕಾಟ್ಲಾ, ರೋಹು, ಅಮುರ್, ಮುರ್ರೆಲ್, ಸಿಲ್ವರ್ ಮೀನುಗಳ ಜತೆ ನಾಟಿ ಕೋಳಿ ಸಾಕಣೆಯಲ್ಲೂ ಪರಿಣಿತರಾಗಿರೋ ಸಾಧಕ.
ವಿನೋದ್ ಕುಮಾರ್, ಕೃಷಿ ಮತ್ತು ಉದ್ಯಮ ಎರಡರಲ್ಲೂ ಎಕ್ಸ್ಪರ್ಟ್.. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಕೃಷಿ ಮತ್ತು ಉದ್ಯಮ ಎರಡರಲ್ಲೂ ಸಾಧನೆ ಮಾಡ್ತಿರುವವರು. ತಮ್ಮ ಜಮೀನಿನಲ್ಲಿ ದೀರ್ಘಾವಧಿ ಬೆಳೆಗಳ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ ಮತ್ತು ಮೀನು ಸಾಕಣೆ ಮಾಡ್ತಿದ್ದಾರೆ. ಅದರ ಜತೆ ಡ್ಯಾನ್ಸ್ ಅಕಾಡೆಮಿ ಬಿಸಿನೆಸ್ ಮಾಡ್ತಿದ್ದಾರೆ.
ಹೇಮರಾಜ್ ರತ್ನಾಕರ್ ಸಾಲಿಯಾನ್, ಯಶಸ್ವಿ ಪಂಜರ ಮೀನು ಕೃಷಿಕ. ಮೀನು ಕೃಷಿ ತಂತ್ರಜ್ಞಾನದ ಬಗ್ಗೆ ರಿಸರ್ಚ್ ಮಾಡಿದ ಇವರು ಕೇಜ್ ಕಲ್ಚರ್ನಲ್ಲಿ ಉಪ್ಪು ನೀರಿನ ಮೀನುಗಳನ್ನು ಸಾಕಣೆ ಮಾಡ್ತಿದ್ದಾರೆ. 30ಕ್ಕೂ ಹೆಚ್ಚು ಪಂಜರದಲ್ಲಿ ಮೀನು ಕರಷಿ ಮಾಡುತ್ತಿರುವ ಇವರು, ಒಂದು ಪಂಜರದಿಂದ ವರ್ಷಕ್ಕೆ ಏನಿಲ್ಲ ಅಂದ್ರೂ ಮೂರುವರೆ ಲಕ್ಷ ಆದಾಯ ಪಡಿತಿದ್ದಾರೆ.
ಡಾ. ಮಾದೇಶ್ ಪಿ, ಮೀನು ಕೃಷಿಲಿ ಸಾಧನೆ ಮಾಡಿದ ವೈದ್ಯ. ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಮಾದೇಶ್, ಆಧುನಿಕ ತಂತ್ರಜ್ಞಾನದ ಮೀನು ಕೃಷಿಯಲ್ಲಿ ಮಾಸ್ಟರ್ ಆಗಿದ್ದಾರೆ. ಬಯೋಫ್ಲಾಕ್ ಮತ್ತು ಪಾಂಡ್ ಕಲ್ಚರ್ ಮೀನು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಮುರ್ರೇಲ್, ರೂಪ್ಚಂದ್, ತಿಲಾಪಿಯ, ಕಾಟ್ಲಾ, ರೋಹು, ಮೃಗಾಲ್ ಮೀನು ಕೃಷಿಯಲ್ಲಿ ಅಪಾರ ಅನುಭವ ಇವರಿಗಿದೆ.
ಪ್ರಭಾಕರ್ ಕೆ. ಹುಳಿಯಾರ್, 10 ಗುಂಟೆ ಜಾಗದಲ್ಲಿ 50 ಲಕ್ಷ ಸಂಪಾದನೆ ಮಾಡ್ತಿರುವ ಸಾಧಕ. ಹೈನು, ಜೇನು, ಮೀನು, ಕೋಳಿ, ಕುರಿ ಕಾನ್ಸೆಪ್ಟ್ನಲ್ಲಿಯೇ 50 ಲಕ್ಷ ದುಡಿದ ಕೃಷಿಕ. ತುಮಕೂರು ಜಿಲ್ಲೆ ಹುಳಿಯಾರ್ನ ತಮ್ಮ ಜಮೀನಿನಲ್ಲಿ ಮೊದಲು 4 ಗುಂಟೆ 15 ಲಕ್ಷ ಕಾನ್ಸೆಪ್ಟ್ ಮಾಡಿ ಗೆದ್ದಿದ್ರು. ಈ ವಿಶೇಷ ಸಾಧನೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Prawns Farming - Earn 14 Lakh Profit/Hectare/Year
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...