Dasappa Bannikuppe ಇವರು ffreedom app ನಲ್ಲಿ ಸಮಗ್ರ ಕೃಷಿ, ತರಕಾರಿ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Dasappa Bannikuppe

Dasappa Bannikuppe

🏭 Dasappa Farm, Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ತರಕಾರಿ ಕೃಷಿ
ತರಕಾರಿ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ದಾಸಪ್ಪ,ಸಮಗ್ರ ಕೃಷಿ ಎಕ್ಸ್ ಪರ್ಟ್. 40 ವರ್ಷದ ಅನುಭವಿಯಾಗಿರೋ ಇವ್ರು ಯಾವ್ಯಾವ ಬೆಳೆ ಎಷ್ಟು ಜಾಗದಲ್ಲಿ ಬೆಳಿಬೇಕು ಅನ್ನೋದನ್ನು ಪಕ್ಕಾ ಪ್ಲಾನ್ ಮಾಡಿ 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಗಳಿಸ್ತಿದ್ದಾರೆ. 30 ವಿಧದ ಹಣ್ಣುಗಳು, ತೆಂಗು,ಭತ್ತ, ರಾಗಿ, ವಿವಿಧ ತರಕಾರಿಗಳನ್ನು ಬೆಳೀತಾ 3000 ರೈತರಿಗೆ ಟ್ರೈನಿಂಗ್ ಕೊಟ್ಟಿದ್ದಾರೆ. ಕೃಷಿ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ ಪಡ್ಕೊಂಡಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dasappa Bannikuppe ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕುರಿ ಮತ್ತು ಮೇಕೆ ಸಾಕಣೆ , ಕೋಳಿ ಸಾಕಣೆ
ಸಮಗ್ರ ಕೃಷಿ- 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಆದಾಯ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Dasappa Bannikuppe ಅವರ ಬಗ್ಗೆ

ದಾಸಪ್ಪ, ಸಮಗ್ರ ಕೃಷಿ ಎಕ್ಸ್ ಪರ್ಟ್. ರಾಮನಗರದ ಹಾರೋಹಳ್ಳಿಯ ಬನ್ನಿಕುಪ್ಪೆಯವರು. ಇವ್ರು ತಮ್ಮ ಜಮೀನಿನಲ್ಲಿ ಯಾವ್ಯಾವ ಬೆಳೆ ಎಷ್ಟು ಜಾಗದಲ್ಲಿ ಬೆಳೆಯಬೇಕು ಅನ್ನೋದನ್ನು ಪಕ್ಕಾ ಪ್ಲಾನ್ ಮಾಡಿ ಬೆಳೆದು 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಗಳಿಸ್ತಿದ್ದಾರೆ. ಕೇವಲ 2 ಎಕರೆಯಲ್ಲಿ ಸೀಬೆ, ಸಪೋಟ,ಲಕ್ಷಣಫಲ ಸೇರಿದಂತೆ 30 ವಿಧದ ಹಣ್ಣುಗಳು, ತೆಂಗು,ಭತ್ತ, ರಾಗಿ ಹಾಗೂ ವಿವಿಧ ತರಕಾರಿಗಳನ್ನು ಬೆಳಿತಾರೆ. ಅಷ್ಟೇ ಅಲ್ಲದೇ ಸಾವಯವ ಗೊಬ್ಬರ...

ದಾಸಪ್ಪ, ಸಮಗ್ರ ಕೃಷಿ ಎಕ್ಸ್ ಪರ್ಟ್. ರಾಮನಗರದ ಹಾರೋಹಳ್ಳಿಯ ಬನ್ನಿಕುಪ್ಪೆಯವರು. ಇವ್ರು ತಮ್ಮ ಜಮೀನಿನಲ್ಲಿ ಯಾವ್ಯಾವ ಬೆಳೆ ಎಷ್ಟು ಜಾಗದಲ್ಲಿ ಬೆಳೆಯಬೇಕು ಅನ್ನೋದನ್ನು ಪಕ್ಕಾ ಪ್ಲಾನ್ ಮಾಡಿ ಬೆಳೆದು 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಗಳಿಸ್ತಿದ್ದಾರೆ. ಕೇವಲ 2 ಎಕರೆಯಲ್ಲಿ ಸೀಬೆ, ಸಪೋಟ,ಲಕ್ಷಣಫಲ ಸೇರಿದಂತೆ 30 ವಿಧದ ಹಣ್ಣುಗಳು, ತೆಂಗು,ಭತ್ತ, ರಾಗಿ ಹಾಗೂ ವಿವಿಧ ತರಕಾರಿಗಳನ್ನು ಬೆಳಿತಾರೆ. ಅಷ್ಟೇ ಅಲ್ಲದೇ ಸಾವಯವ ಗೊಬ್ಬರ ತಯಾರಿಸೋದು ಇವ್ರಿಗೆ ಗೊತ್ತು. ದೇಶದ ವಿವಿಧ ಭಾಗಗಳಿಗೆ ತೆರಳಿ ಬೆಳೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರೋ ಇವ್ರಿಗೆ ಸಮಗ್ರ ಕೃಷಿಯಲ್ಲಿ 40 ವರ್ಷಗಳ ಅಪಾರ ಅನುಭವ ಇದೆ. ಇನ್ನು ಹಲವಾರು ಸ್ವಸಹಾಯ ಸಂಘಗಳು ಸೇರಿದಂತೆ 3000 ಕ್ಕೂ ಹೆಚ್ಚು ರೈತರಿಗೆ ಇದುವರೆಗೆ ಟ್ರೈನಿಂಗ್ ಕೂಡಾ ಕೊಟ್ಟಿದ್ದಾರೆ. ದಾಸಪ್ಪನವರ ಕೃಷಿ ಸಾಧನೆಗೆ ಕೃಷಿ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡಾ ಬಂದಿವೆ.

... ತಯಾರಿಸೋದು ಇವ್ರಿಗೆ ಗೊತ್ತು. ದೇಶದ ವಿವಿಧ ಭಾಗಗಳಿಗೆ ತೆರಳಿ ಬೆಳೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರೋ ಇವ್ರಿಗೆ ಸಮಗ್ರ ಕೃಷಿಯಲ್ಲಿ 40 ವರ್ಷಗಳ ಅಪಾರ ಅನುಭವ ಇದೆ. ಇನ್ನು ಹಲವಾರು ಸ್ವಸಹಾಯ ಸಂಘಗಳು ಸೇರಿದಂತೆ 3000 ಕ್ಕೂ ಹೆಚ್ಚು ರೈತರಿಗೆ ಇದುವರೆಗೆ ಟ್ರೈನಿಂಗ್ ಕೂಡಾ ಕೊಟ್ಟಿದ್ದಾರೆ. ದಾಸಪ್ಪನವರ ಕೃಷಿ ಸಾಧನೆಗೆ ಕೃಷಿ ಪಂಡಿತ್, ರಾಜ್ಯೋತ್ಸವ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡಾ ಬಂದಿವೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ