Kantharaju ಇವರು ffreedom app ನಲ್ಲಿ ಸಮಗ್ರ ಕೃಷಿ, ರಿಟೇಲ್ ಬಿಸಿನೆಸ್ ಮತ್ತು ತರಕಾರಿ ಕೃಷಿ ನ ಮಾರ್ಗದರ್ಶಕರು
Kantharaju

Kantharaju

📍 Bengaluru Rural, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ತರಕಾರಿ ಕೃಷಿ
ತರಕಾರಿ ಕೃಷಿ
ಹೆಚ್ಚು ತೋರಿಸು
ಕಾಂತರಾಜು. ಯಶಸ್ವಿ ಹಿರಿಯ ಸಮಗ್ರ ಕೃಷಿಕ. ಬಳ್ಳಿ ಆಲೂಗಡ್ಡೆ ಕೃಷಿ ಎಕ್ಸ್‌ಪರ್ಟ್‌. ಬೆಂಗಳೂರಿನ ಆನೆಕಲ್‌ ತಾಲೂಕಿನ ಕಂಬಳಿಪುರ ಗ್ರಾಮದ ಕಾಂತುರಾಜುವಿಗೆ 20 ವರ್ಷಗಳ ಕೃಷಿ ಅನುಭವವಿದೆ. ಬಳ್ಳಿ ಆಲೂಗಡ್ಡೆ ಕೃಷಿಯಲ್ಲಿ ಆರು ವರ್ಷಗಳ ಅನುಭವವಿದೆ. ಬಳ್ಳಿ ಆಲೂಗಡ್ಡೆಯಿಂದಲೇ ಎಕರೆಗೆ ಏಳು ಲಕ್ಷ ಆದಾಯ ಗಳಿಸ್ತಿದ್ದಾರೆ. ಬಳ್ಳಿ ಆಲೂಗಡ್ಡೆ ಜತೆ ಹಣ್ಣು ಮತ್ತು ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Kantharaju ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ತರಕಾರಿ ಕೃಷಿ , ಸಮಗ್ರ ಕೃಷಿ
ಬಳ್ಳಿ ಆಲೂಗಡ್ಡೆ ಕೃಷಿ - ಪ್ರತಿ ಎಕರೆಯಿಂದ ಪ್ರತಿ ವರ್ಷಕ್ಕೆ 7 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Kantharaju ಅವರ ಬಗ್ಗೆ

ಕಾಂತರಾಜು. ಯಶಸ್ವಿ ಹಿರಿಯ ಸಮಗ್ರ ಕೃಷಿಕ. ಬಳ್ಳಿ ಆಲೂಗಡ್ಡೆ ಕೃಷಿ ಎಕ್ಸ್‌ಪರ್ಟ್‌. ಬೆಂಗಳೂರಿನ ಆನೆಕಲ್‌ ತಾಲೂಕಿನ ಕಂಬಳಿಪುರ ಗ್ರಾಮದ ಕಾಂತುರಾಜುವಿಗೆ 20 ವರ್ಷಗಳ ಕೃಷಿ ಅನುಭವವಿದೆ. ಬಳ್ಳಿ ಆಲೂಗಡ್ಡೆ ಕೃಷಿಯಲ್ಲಿ ಆರು ವರ್ಷಗಳ ಅನುಭವವಿದೆ. ಕಾಂತರಾಜು, ಮೂಲತಃ ಕೃಷಿ ಕುಟುಂಬದವರು. ತಾತ ಮತ್ತು ತಂದೆಯವರ ಕಾಲದಿಂದಲೇ ಇವ್ರ ಕುಟುಂಬ ವ್ಯವಸಾಯ ಮಾಡಿಕೊಂಡು ಬಂದಿದೆ. ವಿದ್ಯಾಭ್ಯಾಸದ ನಂತರ ಕೃಷಿಗೆ ಬಂದ ನಂತರ ಮೊದಲು ಇವ್ರು ಜಮೀನಿನಲ್ಲಿ ಏಕಬೆಳೆ ಬೆಳಿತಾ ಇದ್ರು. ಆದ್ರೆ ಅದರಿಂದಾಗಿ ತುಂಬಾ ನಷ್ಟವಾಗತೊಡಗಿತು. ಸಾಲ ಕೂಡ...

ಕಾಂತರಾಜು. ಯಶಸ್ವಿ ಹಿರಿಯ ಸಮಗ್ರ ಕೃಷಿಕ. ಬಳ್ಳಿ ಆಲೂಗಡ್ಡೆ ಕೃಷಿ ಎಕ್ಸ್‌ಪರ್ಟ್‌. ಬೆಂಗಳೂರಿನ ಆನೆಕಲ್‌ ತಾಲೂಕಿನ ಕಂಬಳಿಪುರ ಗ್ರಾಮದ ಕಾಂತುರಾಜುವಿಗೆ 20 ವರ್ಷಗಳ ಕೃಷಿ ಅನುಭವವಿದೆ. ಬಳ್ಳಿ ಆಲೂಗಡ್ಡೆ ಕೃಷಿಯಲ್ಲಿ ಆರು ವರ್ಷಗಳ ಅನುಭವವಿದೆ. ಕಾಂತರಾಜು, ಮೂಲತಃ ಕೃಷಿ ಕುಟುಂಬದವರು. ತಾತ ಮತ್ತು ತಂದೆಯವರ ಕಾಲದಿಂದಲೇ ಇವ್ರ ಕುಟುಂಬ ವ್ಯವಸಾಯ ಮಾಡಿಕೊಂಡು ಬಂದಿದೆ. ವಿದ್ಯಾಭ್ಯಾಸದ ನಂತರ ಕೃಷಿಗೆ ಬಂದ ನಂತರ ಮೊದಲು ಇವ್ರು ಜಮೀನಿನಲ್ಲಿ ಏಕಬೆಳೆ ಬೆಳಿತಾ ಇದ್ರು. ಆದ್ರೆ ಅದರಿಂದಾಗಿ ತುಂಬಾ ನಷ್ಟವಾಗತೊಡಗಿತು. ಸಾಲ ಕೂಡ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಹಾಗಾಗಿ ಬಹುಬೆಳೆ ಅಥವಾ ಮಿಶ್ರ ಬೆಳೆಯನ್ನು ಬೆಳೆಯೋದಕ್ಕೆ ಪ್ರಾರಂಭಿಸಿದ್ರು. ಆ ನಂತ್ರ ತಿರುಗಿ ನೋಡಿದ್ದೇ ಇಲ್ಲ. ಇವ್ರ ಜಮೀನಿನಲ್ಲಿ ಇಂದು ಮಾವು ನಿಂಬೆ ಸಪೋಟ, ಹೀರೇಕಾಯಿ, ಸೊರೆಕಾಯಿ, ಹಾಗಲ ಕಾಯಿ, ಸೌತೆ, ಬಳ್ಳಿ ಆಲೂಗಡ್ಡೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿವೆ. 6 ವರ್ಷದ ಹಿಂದೆ ಕಾಂತರಾಜು ಅವ್ರ ಪರಿಚಿತರು ನೀಡಿದ ಬಳ್ಳಿ ಆಲೂಗಡ್ಡೆಯ 3 ಗೆಡ್ಡೆಗಳ ನಾಟಿ ಮಾಡಿ ಪ್ರತೀ ಗಡ್ಡೆಯ ಬಳ್ಳಿಯಲ್ಲಿ 20 ಕೆಜಿ ಇಳುವರಿ ಪಡೆದುಕೊಂಡರು. ವರ್ಷಕ್ಕೆ ಬಳ್ಳಿ ಆಲೂಗಡ್ಡೆಯಿಂದಲೇ ಎಕರೆಗೆ ಏಳು ಲಕ್ಷ ಆದಾಯ ಗಳಿಸ್ತಿದ್ದಾರೆ.

... ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಹಾಗಾಗಿ ಬಹುಬೆಳೆ ಅಥವಾ ಮಿಶ್ರ ಬೆಳೆಯನ್ನು ಬೆಳೆಯೋದಕ್ಕೆ ಪ್ರಾರಂಭಿಸಿದ್ರು. ಆ ನಂತ್ರ ತಿರುಗಿ ನೋಡಿದ್ದೇ ಇಲ್ಲ. ಇವ್ರ ಜಮೀನಿನಲ್ಲಿ ಇಂದು ಮಾವು ನಿಂಬೆ ಸಪೋಟ, ಹೀರೇಕಾಯಿ, ಸೊರೆಕಾಯಿ, ಹಾಗಲ ಕಾಯಿ, ಸೌತೆ, ಬಳ್ಳಿ ಆಲೂಗಡ್ಡೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿವೆ. 6 ವರ್ಷದ ಹಿಂದೆ ಕಾಂತರಾಜು ಅವ್ರ ಪರಿಚಿತರು ನೀಡಿದ ಬಳ್ಳಿ ಆಲೂಗಡ್ಡೆಯ 3 ಗೆಡ್ಡೆಗಳ ನಾಟಿ ಮಾಡಿ ಪ್ರತೀ ಗಡ್ಡೆಯ ಬಳ್ಳಿಯಲ್ಲಿ 20 ಕೆಜಿ ಇಳುವರಿ ಪಡೆದುಕೊಂಡರು. ವರ್ಷಕ್ಕೆ ಬಳ್ಳಿ ಆಲೂಗಡ್ಡೆಯಿಂದಲೇ ಎಕರೆಗೆ ಏಳು ಲಕ್ಷ ಆದಾಯ ಗಳಿಸ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ