Malappa  Kambar ಇವರು ffreedom app ನಲ್ಲಿ ಮೀನು ಮತ್ತು ಸಿಗಡಿ ಕೃಷಿ, ಹೈನುಗಾರಿಕೆ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Malappa  Kambar

Malappa Kambar

🏭 Bagalkot, Bagalkot
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಮೀನು ಮತ್ತು ಸಿಗಡಿ ಕೃಷಿ
ಮೀನು ಮತ್ತು ಸಿಗಡಿ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಮಲ್ಲಪ್ಪ ಸಿದ್ರಾಮಪ್ಪ ಕಂಬಾರ್, ಯಶಸ್ವಿ ಸಮಗ್ರ ಕೃಷಿಕ. ತಮ್ಮ 13 ಎಕರೆ ಜಮೀನಿನಲ್ಲಿ ದ್ರಾಕ್ಷಿ & ತೈವಾನ್ ಸೀಬೆ ,G9 ಬಾಳೆ ಸೇರಿದಂತೆ 64 ವೆರೈಟಿ ಹಣ್ಣುಗಳನ್ನು ಬೆಳೆದು ಸಕ್ಸಸ್ ಆಗಿದ್ದಾರೆ. ಇದಲ್ಲದೆ 25 ಎಮ್ಮೆ ಮತ್ತು 2 ಹಸುಗಳೊಂದಿಗೆ ಹೈನುಗಾರಿಕೆ ಮಾಡಿ ಸಕ್ಸಸ್ ಆಗಿದ್ದಾರೆ. ಇದರೊಂದಿಗೆ ಮೀನು ಸಾಕಣೆಯಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Malappa Kambar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Malappa Kambar ಅವರ ಬಗ್ಗೆ

"ಮಲ್ಲಪ್ಪ ಸಿದ್ರಾಮಪ್ಪ ಕಂಬಾರ್, ಬಾಗಲಕೋಟೆಯ ಯಶಸ್ವಿ ಸಮಗ್ರ ಕೃಷಿಕ. ತಮ್ಮ 13 ಎಕರೆ ಜಮೀನಿನಲ್ಲಿ 64 ವೆರೈಟಿ ಹಣ್ಣುಗಳನ್ನು ಬೆಳೆದು ಉತ್ತಮ ಆದಾಯಗಳಿಸುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ದ್ರಾಕ್ಷಿ ಬೇಸಾಯ ಮಾಡಿ ಗೆದ್ದಿದ್ದಾರೆ. ಅಲ್ಲದೆ ಕಳೆದ 4 ವರ್ಷಗಳಿಂದ ಅರ್ಧ ಎಕರೆ ಜಮೀನಿನಲ್ಲಿ 400 ಗಿಡಗಳೊಂದಿಗೆ ತೈವಾನ್ ಸೀಬೆ ಕೃಷಿ ಆರಂಭಿಸಿ ಸಕ್ಸಸ್ ಆಗಿದ್ದಾರೆ. ಮಲ್ಲಪ್ಪ ಅವರ ಕೃಷಿ ಸಾಧನೆ ಇಲ್ಲಿಗೆ ನಿಲ್ಲಲಿಲ್ಲ..ಬದಲಿಗೆ ಹೈನುಗಾರಿಕೆಯಲ್ಲೂ ತಮ್ಮ...

"ಮಲ್ಲಪ್ಪ ಸಿದ್ರಾಮಪ್ಪ ಕಂಬಾರ್, ಬಾಗಲಕೋಟೆಯ ಯಶಸ್ವಿ ಸಮಗ್ರ ಕೃಷಿಕ. ತಮ್ಮ 13 ಎಕರೆ ಜಮೀನಿನಲ್ಲಿ 64 ವೆರೈಟಿ ಹಣ್ಣುಗಳನ್ನು ಬೆಳೆದು ಉತ್ತಮ ಆದಾಯಗಳಿಸುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ದ್ರಾಕ್ಷಿ ಬೇಸಾಯ ಮಾಡಿ ಗೆದ್ದಿದ್ದಾರೆ. ಅಲ್ಲದೆ ಕಳೆದ 4 ವರ್ಷಗಳಿಂದ ಅರ್ಧ ಎಕರೆ ಜಮೀನಿನಲ್ಲಿ 400 ಗಿಡಗಳೊಂದಿಗೆ ತೈವಾನ್ ಸೀಬೆ ಕೃಷಿ ಆರಂಭಿಸಿ ಸಕ್ಸಸ್ ಆಗಿದ್ದಾರೆ. ಮಲ್ಲಪ್ಪ ಅವರ ಕೃಷಿ ಸಾಧನೆ ಇಲ್ಲಿಗೆ ನಿಲ್ಲಲಿಲ್ಲ..ಬದಲಿಗೆ ಹೈನುಗಾರಿಕೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತ ಇವ್ರು ಸುಮಾರು 25 ಎಮ್ಮೆ ಮತ್ತು ಎರಡು ಹಸುಗಳೊಂದಿಗೆ ಡೈರಿ ಫಾರ್ಮಿಂಗ್ ಕೂಡಾ ಆರಂಭಿಸಿ ಅದರಲ್ಲೂ ಕೂಡ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಇದಲ್ಲದೆ ರೋಹು ಮೀನು ಸಾಕಣೆಯನ್ನೂ ಆರಂಭಿಸಿ ಇದರಿಂದಲೂ ಉತ್ತಮ ಲಾಭ ಗಳಿಸುತ್ತಿದ್ದಾರೆ. ಮಲ್ಲಪ್ಪ ಅವರ ಕೃಷಿ ಸಾಧನೆಗೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಬೆಳಗಾವಿ ಜಿಲ್ಲೆಯ ವತಿಯಿಂದ ಪ್ರಗತಿಪರ ರೈತ ಪ್ರಶಸ್ತಿ ಹಾಗೂ ಮಾಡೋಳ್ ಶಿಕ್ಷಣ ಸಂಸ್ಥೆಯಿಂದ ಕೃಷಿ ರತ್ನ ಪ್ರಶಸ್ತಿ ಅರಸಿ ಬಂದಿದೆ. "

... ಅದೃಷ್ಟ ಪರೀಕ್ಷೆಗೆ ನಿಂತ ಇವ್ರು ಸುಮಾರು 25 ಎಮ್ಮೆ ಮತ್ತು ಎರಡು ಹಸುಗಳೊಂದಿಗೆ ಡೈರಿ ಫಾರ್ಮಿಂಗ್ ಕೂಡಾ ಆರಂಭಿಸಿ ಅದರಲ್ಲೂ ಕೂಡ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಇದಲ್ಲದೆ ರೋಹು ಮೀನು ಸಾಕಣೆಯನ್ನೂ ಆರಂಭಿಸಿ ಇದರಿಂದಲೂ ಉತ್ತಮ ಲಾಭ ಗಳಿಸುತ್ತಿದ್ದಾರೆ. ಮಲ್ಲಪ್ಪ ಅವರ ಕೃಷಿ ಸಾಧನೆಗೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಬೆಳಗಾವಿ ಜಿಲ್ಲೆಯ ವತಿಯಿಂದ ಪ್ರಗತಿಪರ ರೈತ ಪ್ರಶಸ್ತಿ ಹಾಗೂ ಮಾಡೋಳ್ ಶಿಕ್ಷಣ ಸಂಸ್ಥೆಯಿಂದ ಕೃಷಿ ರತ್ನ ಪ್ರಶಸ್ತಿ ಅರಸಿ ಬಂದಿದೆ. "

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ