ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ರವಿ ಹೆಚ್.ಟಿ. ಶಿವಮೊಗ್ಗ ಜಿಲ್ಲೆಯ ಸಾಗರದ ಸಮಗ್ರ ಕೃಷಿ ಎಕ್ಸ್ ಪರ್ಟ್. 5 ಎಕರೆ ಜಮೀನಿನಲ್ಲಿ ಹೂವು,ತರಕಾರಿ ಹಾಗೂ ಸೊಪ್ಪಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಕಳೆದ 4 ವರ್ಷಗಳಿಂದ ಮೆರಾಬುಲ್ ಗುಲಾಬಿ, ಸುಗಂಧರಾಜ ಹೂವಿನ ಕೃಷಿ ಆರಂಭಿಸಿ ಪ್ರತಿನಿತ್ಯ ಹಣ ಬರುವಂತೆ ಮಾಡಿಕೊಂಡಿದ್ದಾರೆ. 110 ತೆಂಗಿನ ಮರಗಳನ್ನ ಬೆಳೆದು ದೀರ್ಘಾವಧಿಯಲ್ಲಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ...
ರವಿ ಹೆಚ್.ಟಿ. ಶಿವಮೊಗ್ಗ ಜಿಲ್ಲೆಯ ಸಾಗರದ ಸಮಗ್ರ ಕೃಷಿ ಎಕ್ಸ್ ಪರ್ಟ್. 5 ಎಕರೆ ಜಮೀನಿನಲ್ಲಿ ಹೂವು,ತರಕಾರಿ ಹಾಗೂ ಸೊಪ್ಪಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಕಳೆದ 4 ವರ್ಷಗಳಿಂದ ಮೆರಾಬುಲ್ ಗುಲಾಬಿ, ಸುಗಂಧರಾಜ ಹೂವಿನ ಕೃಷಿ ಆರಂಭಿಸಿ ಪ್ರತಿನಿತ್ಯ ಹಣ ಬರುವಂತೆ ಮಾಡಿಕೊಂಡಿದ್ದಾರೆ. 110 ತೆಂಗಿನ ಮರಗಳನ್ನ ಬೆಳೆದು ದೀರ್ಘಾವಧಿಯಲ್ಲಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಇದಲ್ಲದೆ ಉಳಿದ 1 ಎಕರೆ ಜಮೀನಿನಲ್ಲಿ ನುಗ್ಗೆಬೆಳೆ, ಹಾಗೂ ಅರ್ಧ ಎಕರೆಯಲ್ಲಿ ಕರಿಬೇವಿನ ಕೃಷಿ ಮಾಡಿದ್ದಾರೆ. ಹೀಗೆ ಒಂದೇ ಭೂಮಿಲಿ ಬೇರೆ ಬೇರೆ ಬೆಳೆಗಳ ಮಿಶ್ರ ಕೃಷಿ ಪ್ರಯೋಗ ಮಾಡಿ ಯಶಸ್ವಿ ಸಮಗ್ರಕೃಷಿಕರಾಗಿ ಹೊರಹೊಮ್ಮಿದ್ದಾರೆ.. ರವಿ ಅವರಿಗೆ ಹೂವು ಮತ್ತು ತರಕಾರಿ ಬೆಳೆಗಳ ನಾಟಿಯಿಂದ ಹಿಡಿದು ಹಾರ್ವೆಸ್ಟ್ ವರೆಗೆ, ಹಾಗೂ ಆನ್ ಲೈನ್- ಆಫ್ ಲೈನ್ ಮಾರ್ಕೆಟಿಂಗ್ ನಲ್ಲಿ ಅಪಾರ ಅನುಭವವಿದೆ..
... ಇದಲ್ಲದೆ ಉಳಿದ 1 ಎಕರೆ ಜಮೀನಿನಲ್ಲಿ ನುಗ್ಗೆಬೆಳೆ, ಹಾಗೂ ಅರ್ಧ ಎಕರೆಯಲ್ಲಿ ಕರಿಬೇವಿನ ಕೃಷಿ ಮಾಡಿದ್ದಾರೆ. ಹೀಗೆ ಒಂದೇ ಭೂಮಿಲಿ ಬೇರೆ ಬೇರೆ ಬೆಳೆಗಳ ಮಿಶ್ರ ಕೃಷಿ ಪ್ರಯೋಗ ಮಾಡಿ ಯಶಸ್ವಿ ಸಮಗ್ರಕೃಷಿಕರಾಗಿ ಹೊರಹೊಮ್ಮಿದ್ದಾರೆ.. ರವಿ ಅವರಿಗೆ ಹೂವು ಮತ್ತು ತರಕಾರಿ ಬೆಳೆಗಳ ನಾಟಿಯಿಂದ ಹಿಡಿದು ಹಾರ್ವೆಸ್ಟ್ ವರೆಗೆ, ಹಾಗೂ ಆನ್ ಲೈನ್- ಆಫ್ ಲೈನ್ ಮಾರ್ಕೆಟಿಂಗ್ ನಲ್ಲಿ ಅಪಾರ ಅನುಭವವಿದೆ..
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ