Santhosh Kumar ಇವರು ffreedom app ನಲ್ಲಿ ಸಮಗ್ರ ಕೃಷಿ, ಪುಷ್ಪ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Santhosh Kumar

Santhosh Kumar

📍 Bidar, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಪುಷ್ಪ ಕೃಷಿ
ಪುಷ್ಪ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಸಂತೋಷ್ ಕುಮಾರ್, ಸಮಗ್ರ ಕೃಷಿ ಎಕ್ಸ್ಪರ್ಟ್ . ತಮ್ಮ ಸ್ವಂತ & ಗುತ್ತಿಗೆ ಪಡೆದ ಜಮೀನಿನಲ್ಲಿ ಕಳೆದ 7 ವರ್ಷಗಳಿಂದ ಕಲ್ಲಂಗಡಿ, ಚೆಂಡು ಹೂವು, ಶುಂಠಿ, ತೊಗರಿ ಬೆಳೆ, ಹೆಸರು ಬೆಳೆ, ಉದ್ದಿನ ಬೇಳೆ ಬೆಳೆಯುತ್ತಿದ್ದಾರೆ. ಸಂತೋಷ್ ಸಮಗ್ರ ಕೃಷಿ ಪ್ಲಾನಿಂಗ್, ಬೆಳೆಗಳ ಮಾರುಕಟ್ಟೆ, ನಾಟಿ, ಕಟಾವು, ಶೇಖರಣೆ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Santhosh Kumar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Santhosh Kumar ಅವರ ಬಗ್ಗೆ

ಸಂತೋಷ್ ಕುಮಾರ್, ಹಣ್ಣಿನ ಕೃಷಿ,, ಹೂವಿನ ಕೃಷಿ, & ಸಮಗ್ರ ಕೃಷಿ ಎಕ್ಸ್ಪರ್ಟ್. 10 ಎಕರೆ ಜಮೀನು ಹೊಂದಿದ್ದು, 4 ಎಕರೆ ಸ್ವಂತ ಜಮೀನು, 6 ಎಕರೆ ಗುತ್ತಿಗೆ ಜಮೀನಿನಲ್ಲಿ ಸೀಸನ್ಗೆ ಅನುಗುಣವಾಗಿ ಕಳೆದ 7 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ . 2.5 ಎಕರೆ ಜಮೀನಿನಲ್ಲಿ 3 ಟನ್ ಚೆಂಡುಹೂವು ಬೆಳೆದು 1 ಲಕ್ಷ ಆದಾಯ ಗಳಿಸುತ್ತಿದ್ದು, 2 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಕಬ್ಬು , ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ...

ಸಂತೋಷ್ ಕುಮಾರ್, ಹಣ್ಣಿನ ಕೃಷಿ,, ಹೂವಿನ ಕೃಷಿ, & ಸಮಗ್ರ ಕೃಷಿ ಎಕ್ಸ್ಪರ್ಟ್. 10 ಎಕರೆ ಜಮೀನು ಹೊಂದಿದ್ದು, 4 ಎಕರೆ ಸ್ವಂತ ಜಮೀನು, 6 ಎಕರೆ ಗುತ್ತಿಗೆ ಜಮೀನಿನಲ್ಲಿ ಸೀಸನ್ಗೆ ಅನುಗುಣವಾಗಿ ಕಳೆದ 7 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ . 2.5 ಎಕರೆ ಜಮೀನಿನಲ್ಲಿ 3 ಟನ್ ಚೆಂಡುಹೂವು ಬೆಳೆದು 1 ಲಕ್ಷ ಆದಾಯ ಗಳಿಸುತ್ತಿದ್ದು, 2 ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದಾರೆ. ಅಷ್ಟೇ ಅಲ್ಲದೇ ಕಬ್ಬು , ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆಯನ್ನೂ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು ಅಂದ್ರೆ, ಯಾವ ಸೀಸನ್ನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ?, ಹಣ್ಣು, ಹೂವು, ಶುಂಠಿ, ಕಬ್ಬು, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಬೆಳೆಗಳ ನಾಟಿ, ಬೇಕಾದ ಗೊಬ್ಬರ, ಕಟಾವು, ಶೇಖರಣೆಯ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಹೇಗೆ ಮಾಡಬೇಕು ಅನ್ನೋದನ್ನ ಕೂಡ ಉತ್ತಮವಾಗಿ ಅರಿತಿದ್ದಾರೆ. ಸಮಗ್ರ ಕೃಷಿ ಮಾಡೋ ರೈತರು ಸಂತೋಷ್ ಮಾರ್ಗದರ್ಶನ ಪಡೆಯುವುದು ಉತ್ತಮ.

... ಬೇಳೆಯನ್ನೂ ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ನೀವು ಸಮಗ್ರ ಕೃಷಿ ಮಾಡಬೇಕು ಅಂದ್ರೆ, ಯಾವ ಸೀಸನ್ನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ?, ಹಣ್ಣು, ಹೂವು, ಶುಂಠಿ, ಕಬ್ಬು, ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಬೆಳೆಗಳ ನಾಟಿ, ಬೇಕಾದ ಗೊಬ್ಬರ, ಕಟಾವು, ಶೇಖರಣೆಯ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಹೇಗೆ ಮಾಡಬೇಕು ಅನ್ನೋದನ್ನ ಕೂಡ ಉತ್ತಮವಾಗಿ ಅರಿತಿದ್ದಾರೆ. ಸಮಗ್ರ ಕೃಷಿ ಮಾಡೋ ರೈತರು ಸಂತೋಷ್ ಮಾರ್ಗದರ್ಶನ ಪಡೆಯುವುದು ಉತ್ತಮ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ