Channakeshava M ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Channakeshava M

Channakeshava M

🏭 Channakeshwara farm House, Tumakuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಚೆನ್ನಕೇಶವ ಎಂ. ಸಮಗ್ರ ಕೃಷಿಯನ್ನ ಮಾಡಿ, ಭರ್ಜರಿ ಆದಾಯ ಗಳಿಸುತ್ತಿರುವ ಯಶಸ್ವಿ ಕೃಷಿಕ. ಸಾವಯವ ಕೃಷಿ ಪದ್ಧತಿಯಲ್ಲಿ ವರ್ಷದ 3 ಸೀಸನ್ಗಳಲ್ಲೂ ಹಣ್ಣಿನ ಬೆಳೆಯನ್ನ ಬೆಳೆಯುವ ರೈತ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್‌ಪ್ರೂಟ್‌, ಜೊತೆಗೆ ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಇವರ ಕೃಷಿ ಬೆಳವಣಿಗೆಗೆ ಕೇಂದ್ರ ಸಚಿವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Channakeshava M ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ , ಹಣ್ಣಿನ ಕೃಷಿ
ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Channakeshava M ಅವರ ಬಗ್ಗೆ

ಸಾಮಾನ್ಯವಾಗಿ ರೈತರ ತಲೆಯಲ್ಲಿ ಇರೋದು , ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸೋದಕ್ಕೆ ಸಾಧ್ಯ ಇಲ್ಲ ಅನ್ನೋದು. ಆದರೆ ಇದಕ್ಕೆ ತದ್ವಿರುದ್ಧ ನಮ್ಮ ಚೆನ್ನಕೇಶವ ಎಂ. ವರ್ಷದ 3 ಸೀಸನ್‌ಗಳಲ್ಲೂ ಹಣ್ಣಿನ ಬೆಳೆ ಬೆಳೆದು ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬೆಳೆಯನ್ನೂ ಸಾವಯವ ಗೊಬ್ಬರದಲ್ಲೆ ಬೆಳೆಯುತ್ತಿರೋದು ಇವರ ಇನ್ನೊಂದು ಸಾಧನೆ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್ ಫ್ರೂಟ್, ಮಾವು ಕೃಷಿಯ ಜೊತೆಗ, ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇ...

ಸಾಮಾನ್ಯವಾಗಿ ರೈತರ ತಲೆಯಲ್ಲಿ ಇರೋದು , ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸೋದಕ್ಕೆ ಸಾಧ್ಯ ಇಲ್ಲ ಅನ್ನೋದು. ಆದರೆ ಇದಕ್ಕೆ ತದ್ವಿರುದ್ಧ ನಮ್ಮ ಚೆನ್ನಕೇಶವ ಎಂ. ವರ್ಷದ 3 ಸೀಸನ್‌ಗಳಲ್ಲೂ ಹಣ್ಣಿನ ಬೆಳೆ ಬೆಳೆದು ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬೆಳೆಯನ್ನೂ ಸಾವಯವ ಗೊಬ್ಬರದಲ್ಲೆ ಬೆಳೆಯುತ್ತಿರೋದು ಇವರ ಇನ್ನೊಂದು ಸಾಧನೆ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್ ಫ್ರೂಟ್, ಮಾವು ಕೃಷಿಯ ಜೊತೆಗ, ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇ ತೋಟದಿಂದ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇವರ ಅದ್ಭುತ ಕೃಷಿ ಬೆಳವಣಿಗೆ ನೋಡಿ, ಆಗಿನ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಬೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಣ್ಣಿನ ಬೆಳೆ, ಅಡಿಕೆ, ತೆಂಗು ಕೃಷಿಯ ನಾಟಿ ತಳಿಯ ಆಯ್ಕೆ, ನೀರಾವರಿ ಬಗ್ಗೆ ಹಾಗು ಹಣ್ಣಿನ ಮಾರ್ಕೆಟಿಂಗ್ ತಂತ್ರಗಾರಿಕೆ ಬಗ್ಗೆ ಉತ್ತಮ ಜ್ಞಾನ ಹೊಂದಿದಾರೆ. ಈಗಾಗಲೇ ಕೃಷಿಯಲ್ಲಿ ಸಾಕಷ್ಟು ರೈತರಿಗೆ ಮಾರ್ಗದರ್ಶಕರಾಗಿರೋ ಚನ್ನಕೇಶವ ಫ್ರೀಡಂ ಆ್ಯಪ್‌ ಮೂಲಕವೂ ಸಾಕಷ್ಟು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

... ತೋಟದಿಂದ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇವರ ಅದ್ಭುತ ಕೃಷಿ ಬೆಳವಣಿಗೆ ನೋಡಿ, ಆಗಿನ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಬೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಣ್ಣಿನ ಬೆಳೆ, ಅಡಿಕೆ, ತೆಂಗು ಕೃಷಿಯ ನಾಟಿ ತಳಿಯ ಆಯ್ಕೆ, ನೀರಾವರಿ ಬಗ್ಗೆ ಹಾಗು ಹಣ್ಣಿನ ಮಾರ್ಕೆಟಿಂಗ್ ತಂತ್ರಗಾರಿಕೆ ಬಗ್ಗೆ ಉತ್ತಮ ಜ್ಞಾನ ಹೊಂದಿದಾರೆ. ಈಗಾಗಲೇ ಕೃಷಿಯಲ್ಲಿ ಸಾಕಷ್ಟು ರೈತರಿಗೆ ಮಾರ್ಗದರ್ಶಕರಾಗಿರೋ ಚನ್ನಕೇಶವ ಫ್ರೀಡಂ ಆ್ಯಪ್‌ ಮೂಲಕವೂ ಸಾಕಷ್ಟು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ