Gopalagowda H G ಇವರು ffreedom app ನಲ್ಲಿ ಸಮಗ್ರ ಕೃಷಿ ನ ಮಾರ್ಗದರ್ಶಕರು
Gopalagowda H G

Gopalagowda H G

📍 Chikballapur, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೆಚ್ಚು ತೋರಿಸು
ಗೋಪಾಲಗೌಡ ಹೆಚ್‌. ಜಿ, ಹಿರಿಯ ರೇಷ್ಮೆ ಕೃಷಿ ಸಾಧಕ. ರೇಷ್ಮೆ ಕೃಷಿ, ಕುರಿ ಸಾಕಣೆ, ಹೈನುಗಾರಿಕೆಯಲ್ಲಿ ಎಕ್ಸ್‌ಪರ್ಟ್‌. ರೇಷ್ಮೆ ಕೃಷಿಯಿಂದ ವರ್ಷಕ್ಕೆ ಹದಿನೈದು ಲಕ್ಷ ಸಂಪಾದನೆ ಮಾಡ್ತಿದ್ದಾರೆ.. ತಮ್ಮ ಸಮಗ್ರ ಕೃಷಿ ಸಾಧನೆಗೆ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ರಾಷ್ಟ್ರಮಟ್ಟದ ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Gopalagowda H G ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ
ರೇಷ್ಮೆ ಕೃಷಿ ಕೋರ್ಸ್ - ವರ್ಷಕ್ಕೆ 15 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Gopalagowda H G ಅವರ ಬಗ್ಗೆ

ಗೋಪಾಲಗೌಡ ಹೆಚ್‌. ಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಹಿರಿಯ ರೇಷ್ಮೆ ಕೃಷಿ ಸಾಧಕ. ರೇಷ್ಮೆ ಕೃಷಿಯಲ್ಲಿ ಸುಧೀರ್ಘ ಮೂರ್ನಾಲ್ಕು ದಶಕಗಳ ಅನುಭವ ಇರುವ ಕೃಷಿಕ. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿರುವ ಗೋಪಾಲಗೌಡ ಮೊದಲೆಲ್ಲ ಸಾಂಪ್ರದಾಯಕ ಕೃಷಿ ಮಾಡ್ತಿದ್ದರು. ಕಾಲಾನಂತರ ತೋಟಗಾರಿಕೆ ಬೆಳೆ ಮಾಡುವ ಸಂಕಲ್ಪ ಮಾಡಿ ಬೆಳೆ ಯಾವುದು ಅಂತ ಅನ್ವೇಷಣೆ ಮಾಡಿದಾಗ ಇವರನ್ನ ಸೆಳೆದಿದ್ದೇ ರೇಷ್ಮೆ ಕೃಷಿ. ಒಂದು ಕ್ಷಣವೂ ವ್ಯರ್ಥ ಮಾಡದೆ ಎಲ್ಲಾ...

ಗೋಪಾಲಗೌಡ ಹೆಚ್‌. ಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಹಿರಿಯ ರೇಷ್ಮೆ ಕೃಷಿ ಸಾಧಕ. ರೇಷ್ಮೆ ಕೃಷಿಯಲ್ಲಿ ಸುಧೀರ್ಘ ಮೂರ್ನಾಲ್ಕು ದಶಕಗಳ ಅನುಭವ ಇರುವ ಕೃಷಿಕ. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿರುವ ಗೋಪಾಲಗೌಡ ಮೊದಲೆಲ್ಲ ಸಾಂಪ್ರದಾಯಕ ಕೃಷಿ ಮಾಡ್ತಿದ್ದರು. ಕಾಲಾನಂತರ ತೋಟಗಾರಿಕೆ ಬೆಳೆ ಮಾಡುವ ಸಂಕಲ್ಪ ಮಾಡಿ ಬೆಳೆ ಯಾವುದು ಅಂತ ಅನ್ವೇಷಣೆ ಮಾಡಿದಾಗ ಇವರನ್ನ ಸೆಳೆದಿದ್ದೇ ರೇಷ್ಮೆ ಕೃಷಿ. ಒಂದು ಕ್ಷಣವೂ ವ್ಯರ್ಥ ಮಾಡದೆ ಎಲ್ಲಾ ಕಡೆಯಲ್ಲಿ ವಿಚಾರಿಸಿ ತಿಳಿದು ಹಿಪ್ಪು ನೆರಳೆ ಬೆಳೆದು ಹುಳು ಮೇಯಿಸಲು ವ್ಯವಸ್ಥೆ ಮಾಡಿಕೊಂಡರು. ಕೈ ಹಿಡಿದ ರೇಷ್ಮೆ ಕೃಷಿ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ರಾಷ್ಟ್ರಮಟ್ಟದ ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಳ್ಳುವಂತೆ ಮಾಡಿದೆ. ರೇಷ್ಮೆ ಕೃಷಿ ಜತೆ ಜತೆಗೆ ಸಮಗ್ರಕೃಷಿ ಪದ್ಧತಿ ಅಳವಡಿಸಿಕೊಂಡು ರಾಗಿ, ಹಣ್ಣು ಮತ್ತು ತರಕಾರಿ ಬೆಳೆಗಳ ಜತೆ ಹೈನುಗಾರಿಕೆ, ಕುರಿ -ಮೇಕೆ ಸಾಕಣೆಯನ್ನ ಕೂಡ ಮಾಡಿ ಡಬಲ್‌ ಆದಾಯ ಗಳಿಸುತ್ತಿದ್ದಾರೆ..

... ಕಡೆಯಲ್ಲಿ ವಿಚಾರಿಸಿ ತಿಳಿದು ಹಿಪ್ಪು ನೆರಳೆ ಬೆಳೆದು ಹುಳು ಮೇಯಿಸಲು ವ್ಯವಸ್ಥೆ ಮಾಡಿಕೊಂಡರು. ಕೈ ಹಿಡಿದ ರೇಷ್ಮೆ ಕೃಷಿ ರಾಜ್ಯದ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ, ರಾಷ್ಟ್ರಮಟ್ಟದ ಕೃಷಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದುಕೊಳ್ಳುವಂತೆ ಮಾಡಿದೆ. ರೇಷ್ಮೆ ಕೃಷಿ ಜತೆ ಜತೆಗೆ ಸಮಗ್ರಕೃಷಿ ಪದ್ಧತಿ ಅಳವಡಿಸಿಕೊಂಡು ರಾಗಿ, ಹಣ್ಣು ಮತ್ತು ತರಕಾರಿ ಬೆಳೆಗಳ ಜತೆ ಹೈನುಗಾರಿಕೆ, ಕುರಿ -ಮೇಕೆ ಸಾಕಣೆಯನ್ನ ಕೂಡ ಮಾಡಿ ಡಬಲ್‌ ಆದಾಯ ಗಳಿಸುತ್ತಿದ್ದಾರೆ..

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ