ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಡಾ. ಮಧುಕೇಶ್ವರ್ ಜನಕ ಹೆಗಡೆ, ಹಿರಿಯ ಜೇನು ಕೃಷಿಕ. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ. ಓದಿದ್ದು 8 ನೇ ತರಗತಿ, ಆದ್ರೆ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಪ್ರಧಾನಿ ಮೋದಿಯವರ ಮನ್ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಒಳಗಾದ ಸಾಧಕ. ಮಧುಕೇಶ್ವರ್ ಜನಕ ಹೆಗಡೆ ಜೇನು ಕೃಷಿ ಮತ್ತು ಅದರ ಮೌಲ್ಯವರ್ಧನೆಯಲ್ಲಿ 18 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿಕೊಂಡಿದ್ದಾರೆ. ಇಂದು ಇವರ ಜೀವನದಲ್ಲಿ ರಾಜಕಳೆ ಇದೆ. ಆದರೆ 35 ವರ್ಷದ ಹಿಂದೆ ಹೀಗಿರಲಿಲ್ಲ. ಸಂಪೂರ್ಣ ತದ್ವಿರುದ್ದ, ಹೊತ್ತಿನ ಊಟಕ್ಕೂ ಪರದಾಡೋ ಸ್ಥಿತಿ ಇತ್ತು. ಕಣ್ಣೀರಿನಲ್ಲಿ ಕೈ ತೊಳಿತಿದ್ರು. ಸ್ವಂತ ಮನೆ ಇಲ್ಲದೆ ಬಾಡಿಗೆ...
... ಮನೆಯಲ್ಲಿದ್ದು ಕೂಲಿ ನಾಲಿ ಮಾಡಿ ಜೀವನ ನಡೆಸ್ತಿದ್ದರು. ಅಂದು ಮಾಡಿದ ಒಂದು ಸಂಕಲ್ಪ, ಆ ಕಾಲದಲ್ಲೇ ಧೈರ್ಯ ಮಾಡಿ ಮಾಡಿದ 20 ಸಾವಿರ ಸಾಲ, ಅವತ್ತು ಶುರುಮಾಡಿದ ಜೇನು ಕೃಷಿ ಇಂದು ಅತ್ಯುತ್ತಮ ಬದುಕನ್ನ ನೀಡಿದೆ. ತುಪ್ಪವಷ್ಟೇ ಅಲ್ಲದೆ ಮೌಲ್ಯವರ್ಧನೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಘಟ್ಟದ ಜೇನು ತುಪ್ಪ ದೇಶದ ಗಡಿ ದಾಟಿ ವಿದೇಶಿಗರ ಬಾಯಿ ಸಿಹಿ ಮಾಡ್ತಿದೆ. ಜೇನು ಕೃಷಿ ಸಾಧನೆಗಾಗಿ ಅನೇಕ ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ. ಬರೀ ಜೇನುತುಪ್ಪವಷ್ಟೇ ಅಲ್ಲದೆ ಜೇನು ಮೇಣ, ಜೇನು ಜೆಲ್ಲಿ, ಜೇನು ವಿಷ, ಜೇನು ಪರಾಗ, ಜೇನು ಪೆಟ್ಟಿಗೆಯಿಂದಾನು ಆದಾಯ ಪಡೆಯುತ್ತಿದ್ದಾರೆ. ನೂತನ ಕೃಷಿ ಆಸಕ್ತರಿಗೆ ತರಬೇತಿ ನೀಡ
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ