ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮಂಜುಳಾ ಜೆ, ಯಶಸ್ವಿ ಮಣ್ಣಿನ ಆಭರಣಗಳ ವಿನ್ಯಾಸಕಿ ಮತ್ತು ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳಿದ್ದರು. ತದನಂತರ ಮದುವೆಯೂ ಆಯಿತು. ಉದ್ಯೋಗ ಬಿಟ್ಟು ಮನೆಯಲ್ಲೇ ನೆಮ್ಮದಿಯಾಗಿದ್ದರು. ಆದರೆ, ಇವರ ಸುಖ ಸಂಸಾರದ ಅತ್ಯುತ್ತಮ ಬದುಕಲ್ಲಿ ದೊಡ್ಡ ಬಿರುಗಾಳಿ ಬೀಸಿತು. ಕರೋನಾ ಮಹಾಮಾರಿ ಇವರ ಬದುಕಿನಲ್ಲಿ ಕ್ರೂರವಾಗಿ ಅಬ್ಬರಿಸಿದ ಪರಿಣಾಮ ಇವರ ಪತಿ ಇಹಲೋಕ ತ್ಯಜಿಸಿದರು. ಗಂಡನನ್ನ ಮಣ್ಣು ಮಾಡಿ ಮನೆಗೆ ಬಂದ ಮಂಜುಳಾ, ನೋವು ಮರೆಯಲು ಈ ಮೊದಲೇ ಕಲಿತಿದ್ದ ಮಣ್ಣಿನ ಆಭರಣಗಳ ವಿನ್ಯಾಸ ಆರಂಭಿಸಿದರು. ನೋಡ ನೋಡ್ತಿದ್ದಂತೆ ಆ ಜ್ಯುವೆಲ್ಲರಿಗಳು ಜನರಿಗೆ ಇಷ್ಟವಾಯ್ತು. ದಿನೇ ದಿನೇ ಬೇಡಿಕೆ...
... ಹೆಚ್ಚಾಗತೊಡಗಿದೆ. ಒಂದಷ್ಟು ಜನ ಪ್ರಾಕ್ಟಿಕಲ್ ಆಗಿ ಕಲಿತುಕೊಂಡರು. ಮಂಜುಳಾ ತಮಗೆ ಅರಿವಿಲ್ಲದಂತೆ ಮಣ್ಣಿನ ಜುವೆಲ್ಲರಿಯಲ್ಲಿ ಮೈಸೂರಿನಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಮಾದ್ಯಮವರು ಹುಡುಕಿಕೊಂಡು ಬಂದರು. ಮಂಜುಳಾ ಮಣ್ಣಿನ ಮಗಳಾಗಿ ಬದಲಾದರು. ತನ್ನ ಮನೆಯಲ್ಲೇ ಔಟ್ಲೆಟ್, ಪ್ರೊಡಕ್ಷನ್ ಸೆಂಟರ್ ಓಪನ್ ಮಾಡಿದ್ರು. ಹೆಣ್ಣು ಮಕ್ಕಳ ಮಣ್ಣಿನ ಓಲೆ, ಜುಮ್ಕಿ, ನೆಕ್ಲೆಸ್, ಸರ, ಬಳೆ ಸೇರಿದಂತೆ ವಿವಿಧ ಡಿಸೈನ್ಗಳ ಮಣ್ಣಿನ ಆಭರಣ ತಯಾರಿಸ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಹೆಣ್ಣುಮಕ್ಕಳಿಗೆ ಮಣ್ಣಿನ ಆಭರಣ ತಯಾರಿಕೆ ತರಬೇತಿ ನೀಡಿದ್ದಾರೆ. ಅನೇಕ ವಾಹಿನಿ ಇವರನ್ನ ಗುರುತಿಸಿದೆ, ಈ ಮಹಿಳಾ ಸಾಧಕಿಗೆ ಸಾಕಷ್ಟು ಪ್ರಶಸ್ತಿಗಳು ಬಂ
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ