ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕರಾವಳಿಯ ಯಶಸ್ವಿ ರೈತರಲ್ಲಿ ಉಮೇಶ್ ಕಾಮತ್ ಕೂಡ ಒಬ್ಬರು, ಇವರು ಸಮಗ್ರ ಕೃಷಿಯಲ್ಲಿ ಪರಿಣಿತರು. ಉಡುಪಿಯ ಅಂಜೂರ್ನ ನಿವಾಸಿಯಾದ ಇವರು ತಮ್ಮ ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಂಡ್ರು. ಹೇಳಿಕೇಳಿ ಇವರ ಪೂರ್ವಜರು ಕೂಡ ಕೃಷಿಯನ್ನೇ ಮಾಡುತ್ತಿದ್ದರಿಂದ ಇವರು ಕೃಷಿಯನ್ನೇ ನೋಡಿಕೊಂಡು ಬೆಳೆದು ಬಂದವರು. ಆ ಕಾರಣಕ್ಕಾಗಿಯೇ ಅವರು ತಮ್ಮ ಪೂರ್ವಜರೇ ಮಾಡುತ್ತಿದ್ದ ಕೃಷಿ ಅಂದ್ರೆ ವೀಳ್ಯೆದೆಲೆ ಕೃಷಿಯನ್ನು ಮುಂದುವರೆಸಿದ್ರು....
... ಕೇವಲ ಅರ್ಧ ಎಕರೆ ಜಾಗದಲ್ಲಿ ವೀಳ್ಯೆದೆಲೆ ಕೃಷಿ ಮಾಡಿ ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿದ್ದಾರೆ. ಇನ್ನುಳಿದಂತೆ 3.5 ಎಕರೆ ಜಾಗದಲ್ಲಿ ಸಮಗ್ರ ಕೃಷಿ ಅಂದ್ರೆ ಅಡಕೆ, ಬಾಳೆ ಬೆಳಿತಿದ್ದಾರೆ.ಅದರಿಂದಲೂ ಉತ್ತಮ ಆದಾಯ ಗಳಿಸುತ್ತಿರುವ ಇವರು ತಮ್ಮ ಆದಾಯವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ತಾನೇ ಇದ್ದಾರೆ. ಇಷ್ಟೇ ಅಲ್ಲದೇ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಹೇಗೆಲ್ಲ ಗಳಿಸಿಬಹುದು ಎಂಬುದನ್ನು ಇತರೆ ರೈತರಿಗೆ ತೋರಿಸಿಕೊಟ್ಟಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ