Vishshweshwar Sajjan H V ಇವರು ffreedom app ನಲ್ಲಿ ಸಮಗ್ರ ಕೃಷಿ, ಹೈನುಗಾರಿಕೆ, ಕೃಷಿ ಬೇಸಿಕ್ಸ್ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Vishshweshwar Sajjan H V

Vishshweshwar Sajjan H V

🏭 Sajjan Jaivik Farm, Ballari
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ವಿಶ್ವೇಶ್ವರ ಸಜ್ಜನ್, ಹಿರಿಯ ಕೃಷಿ ಉದ್ಯಮಿ. ಕೂಡ್ಲಿಗಿ ತಾಲೂಕಿನ ಬೆಂಗಾಡು ಪ್ರದೇಶದಲ್ಲೆ ಬೇಲ ಮತ್ತು ನೇರಳೆ ಕೃಷಿ ಸಾಧನೆ ಮಾಡಿದವರು. ಕೃಷಿ ವೆಚ್ಚ ತಗ್ಗಿಸಿ ಲಾಭ ಹೆಚ್ಚಿಸಿಕೊಳ್ಳೋ ಕಾನ್ಸೆಪ್ಟ್‌ನಲ್ಲಿ ಬೇಲದ ಕೃಷಿ ಮಾಡಿ ಗೆದ್ದಿದ್ದಾರೆ.. ಬೇಲದ ಮೌಲ್ಯವರ್ಧನೆ ಮಾಡಿ ದುಪ್ಪಟ್ಟು ಆದಾಯ ಪಡಿತಿದ್ದಾರೆ. 22 ವರ್ಷದ ಕೃಷಿ ಮತ್ತು ನರ್ಸರಿ ಉದ್ಯಮ ಸಾಧನೆಗೆ ರಾಜ್ಯಪ್ರಶಸ್ತಿ ಪಡೆದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Vishshweshwar Sajjan H V ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ , ಹಣ್ಣಿನ ಕೃಷಿ
ಬೇಲದ ಹಣ್ಣಿನ ಕೃಷಿ & ಮೌಲ್ಯವರ್ಧನೆ : ವರ್ಷಕ್ಕೆ 30 ಲಕ್ಷ ಲಾಭ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Vishshweshwar Sajjan H V ಅವರ ಬಗ್ಗೆ

ವಿಶ್ವೇಶ್ವರ್‌ ಸಜ್ಜನ್‌, ಹಿರಿಯ ಸಾಧಕ ಕೃಷಿಕ. ಮೂಲತಃ ಕೂಡ್ಲಿಗಿ ತಾಲೂಕಿನ ಹುಲಿಕೆರೆಯವರು. ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಯಾಗಿದ್ದಾರೆ. ಇವರ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಇವರಿಗೆ ಸಿಕ್ಕಿದೆ. ಕೃಷಿ ವೆಚ್ಚ ಕಡಿಮೆ ಮಾಡಿ ಲಾಭ ಹೆಚ್ಚು ಗಳಿಸಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ತಮ್ಮ ಕಡಿಮೆ ನೀರಿರುವ ಪ್ರದೇಶದಲ್ಲಿ 600 ವರ್ಷ ಬದುಕುವ ಕಾಡು ಬೆಳೆ...

ವಿಶ್ವೇಶ್ವರ್‌ ಸಜ್ಜನ್‌, ಹಿರಿಯ ಸಾಧಕ ಕೃಷಿಕ. ಮೂಲತಃ ಕೂಡ್ಲಿಗಿ ತಾಲೂಕಿನ ಹುಲಿಕೆರೆಯವರು. ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಯಾಗಿದ್ದಾರೆ. ಇವರ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಇವರಿಗೆ ಸಿಕ್ಕಿದೆ. ಕೃಷಿ ವೆಚ್ಚ ಕಡಿಮೆ ಮಾಡಿ ಲಾಭ ಹೆಚ್ಚು ಗಳಿಸಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ತಮ್ಮ ಕಡಿಮೆ ನೀರಿರುವ ಪ್ರದೇಶದಲ್ಲಿ 600 ವರ್ಷ ಬದುಕುವ ಕಾಡು ಬೆಳೆ ಬೇಲವನ್ನ ಬೆಳೆದು ಅತೀ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಮತ್ತು ದೀರ್ಘ ಕಾಲದ ಆದಾಯ ಪಡೆಯುತ್ತಿದ್ದಾರೆ. ಜತೆಗೆ ನೇರಳೆ ಕೃಷಿಯನ್ನ ಮಾಡಿ ಸವಳು ಜವಳು ಮಣ್ಣಿನಲ್ಲೂ ಸರಳ ಕೃಷಿ ಪದ್ಧತಿಯಲ್ಲಿ ಉತ್ತಮ ಲಾಭ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೆಳೆದ ಬೇಲದ ಬೆಳೆಯ ಉತ್ಪನ್ನವನ್ನ ತಾವೆ ತಯಾರಿಸಿ ತಮ್ಮದೇ ಮಳಿಗೆಯಲ್ಲಿ ಡೈರೆಕ್ಟ್‌ ಮಾರ್ಕೆಟ್‌ ಮಾಡ್ತಿದ್ದಾರೆ. ಜತೆಗೆ ನರ್ಸರಿ ಕೂಡ ಮಾಡಿಕೊಂಡು ಮತ್ತೊಂದು ಆದಾಯದ ದಾರಿ ಮಾಡಿಕೊಂಡಿದ್ದಾರೆ..

... ಬೇಲವನ್ನ ಬೆಳೆದು ಅತೀ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಮತ್ತು ದೀರ್ಘ ಕಾಲದ ಆದಾಯ ಪಡೆಯುತ್ತಿದ್ದಾರೆ. ಜತೆಗೆ ನೇರಳೆ ಕೃಷಿಯನ್ನ ಮಾಡಿ ಸವಳು ಜವಳು ಮಣ್ಣಿನಲ್ಲೂ ಸರಳ ಕೃಷಿ ಪದ್ಧತಿಯಲ್ಲಿ ಉತ್ತಮ ಲಾಭ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೆಳೆದ ಬೇಲದ ಬೆಳೆಯ ಉತ್ಪನ್ನವನ್ನ ತಾವೆ ತಯಾರಿಸಿ ತಮ್ಮದೇ ಮಳಿಗೆಯಲ್ಲಿ ಡೈರೆಕ್ಟ್‌ ಮಾರ್ಕೆಟ್‌ ಮಾಡ್ತಿದ್ದಾರೆ. ಜತೆಗೆ ನರ್ಸರಿ ಕೂಡ ಮಾಡಿಕೊಂಡು ಮತ್ತೊಂದು ಆದಾಯದ ದಾರಿ ಮಾಡಿಕೊಂಡಿದ್ದಾರೆ..

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ