ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಿ ಎಚ್ ಸತೀಶ್, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ಎಕ್ಸ್ಪರ್ಟ್. ಒಂದೇ ಒಂದು ರೂಪಾಯಿ ಕೂಡ ಖರ್ಚೂ ಇಲ್ಲದೆ ಕೃಷಿ ಮಾಡಿ ಸಕ್ಸಸ್ ಆಗೋದು ಹೇಗೆ ಅನ್ನೋದನ್ನು ಇವರು ಪ್ರಾಕ್ಟಿಕಲ್ ಆಗಿ ತೋರಿಸಿಕೊಟ್ಟಿದ್ದಾರೆ. ದುಡ್ಡು ಕೊಟ್ಟು ಗೊಬ್ಬರ ತರೋ ಬದಲು ಸತೀಶ್ ಅವರೇ ಖುದ್ದು ಜೀವಾಮೃತ, ಬೀಜಾಮೃತ ತಯಾರಿಸ್ತಾರೆ. ಇನ್ನು ತಮ್ಮ ತೋಟಕ್ಕೆ ಬೇಕಾದ ಕೀಟ ನಾಶಕಗಳಿಗೂ ಇವರು ಹಣ ಖರ್ಚು ಮಾಡುವುದಿಲ್ಲ. ಯಾಕಂದ್ರೆ ಸ್ವತಃ ಇವರೇ ಕೀಟನಾಶಕ ಸಿದ್ಧಪಡಿಸ್ತಾರೆ. ಅಂದಹಾಗೆ ಸಮಗ್ರ ಕೃಷಿ ಮಾಡುವುದಕ್ಕೆ ಐದಾರು ಎಕರೆ ಜಮೀನು ಬೇಕು...
... ಅಂತ ಎಲ್ಲರು ಅಂದುಕೊಂಡಿರುತ್ತಾರೆ. ಆದ್ರೆ ನಿಮಗೆ ಆಶ್ಚರ್ಯ ಆಗ್ಬಹುದು ಇವರು ಕೇವಲ ಒಂದೇ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಕೇವಲ ಒಂದು ಎಕರೆಯಲ್ಲಿ ಬರೋಬ್ಬರಿ 700 ಅಡಕೆ ಗಿಡ, 100 ಏಲಕ್ಕಿ, 150 ಕಾಫಿ, 15 ತೆಂಗಿನ ಮರ, 150 ಬಾಳೆ ಬೆಳೆದು ಸಕ್ಸಸ್ ಅಗಿದ್ದಾರೆ. ಅಷ್ಟೇ ಅಲ್ಲ ಕಾಳುಮೆಣಸು, ಜಾಯಿಕಾಯಿಯಂತಹ ಇತರ 6 ವಿಧದ ಬೆಳೆಗಳನ್ನು ಬೆಳೆದು ಅದರಲ್ಲೂ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಈ ಕೃಷಿಯ ಜೊತೆಯಲ್ಲಿ ನರ್ಸರಿ ಬಿಸಿನೆಸ್ ಕೂಡ ನಡೆಸುತ್ತಿದ್ದುಅದರಲ್ಲೂ ಎಕ್ಸ್ಪರ್ಟ್ ಆಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ