K Srinivasraju ಇವರು ffreedom app ನಲ್ಲಿ ಹೈನುಗಾರಿಕೆ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು
K Srinivasraju

K Srinivasraju

🏭 Surabhi Diary, Ballari
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹೈನುಗಾರಿಕೆ
ಹೈನುಗಾರಿಕೆ
ಕೃಷಿ ಉದ್ಯಮ
ಕೃಷಿ ಉದ್ಯಮ
ಹೆಚ್ಚು ತೋರಿಸು
ಕೆ ಶ್ರೀನಿವಾಸ್‌ರಾಜು, ಅತಿ ಹೆಚ್ಚು ಹಾಲು ನೀಡುವ ಮುರ್ರಾ ಎಮ್ಮೆ ಸಾಕಣೆ ಎಕ್ಸ್ಪರ್ಟ್‌. ಇವರು 300 ಮುರ್ರಾ ಎಮ್ಮೆ ಸಾಕಾಣೆ ಮಾಡಿ ವರ್ಷಕ್ಕೆ ಕೋಟಿ ಟರ್ನವರ್‌ ಮಾಡ್ತಿದ್ದಾರೆ. ಕಬ್ಬು ಮತ್ತು ಭತ್ತದ ಕೃಷಿ ಜತೆಗೆ ಎಮ್ಮೆ ಸಾಕಣೆ ಮಾಡಿ A2 ಹಾಲು, ಮೊಸರು, ಬೆಣ್ಣೆ, ತುಪ್ಪ ಮಾರಾಟದಿಂದ ಲಾಭಗಳಿಸ್ತಿದ್ದಾರೆ. ನೇರ ಮಾರುಕಟ್ಟೆಗಾಗಿ ತಮ್ಮದೇ ಒಂದು ಡೈರಿ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ K Srinivasraju ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ , ಹೈನುಗಾರಿಕೆ
ಮುರ್ರಾ ಎಮ್ಮೆ ಸಾಕಣೆ ಮಾಡಿ, ಒಂದು ಎಮ್ಮೆಯಿಂದ 3.5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
K Srinivasraju ಅವರ ಬಗ್ಗೆ

ಕೆ ಶ್ರೀನಿವಾಸ್‌ರಾಜು, ಹಿರಿಯ ಪ್ರಗತಿಪರ ರೈತ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಕೃಷಿ ಕುಟುಂಬದಲ್ಲಿಯೇ ಹುಟ್ಟಿದ ಇವರು ಕೃಷಿಯನ್ನೇ ನೋಡಿ ಬೆಳೆದವರು. ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಳ್ಳುವ ಶ್ರೀನಿವಾಸ್‌ರಾಜು ಆರಂಭದಲ್ಲಿ ಹಾಲಿಗೆ ಹೆಚ್ಚು ಪ್ರಸಿದ್ಧಿಯಾದ ಮುರ್ರಾ ಎಮ್ಮೆ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಮೊದಲಿಗೆ ತಮ್ಮ ಜಾಗಕ್ಕೆ 72 ಎಮ್ಮೆಗಳನ್ನು ಖರೀದಿಸಿ ತರುತ್ತಾರೆ. ಅದ್ರಲ್ಲಿ ಹಂತ ಹಂತವಾಗಿ ಪ್ರಗತಿ ಕಾಣುವ ಇವರು...

ಕೆ ಶ್ರೀನಿವಾಸ್‌ರಾಜು, ಹಿರಿಯ ಪ್ರಗತಿಪರ ರೈತ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಕೃಷಿ ಕುಟುಂಬದಲ್ಲಿಯೇ ಹುಟ್ಟಿದ ಇವರು ಕೃಷಿಯನ್ನೇ ನೋಡಿ ಬೆಳೆದವರು. ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಳ್ಳುವ ಶ್ರೀನಿವಾಸ್‌ರಾಜು ಆರಂಭದಲ್ಲಿ ಹಾಲಿಗೆ ಹೆಚ್ಚು ಪ್ರಸಿದ್ಧಿಯಾದ ಮುರ್ರಾ ಎಮ್ಮೆ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಮೊದಲಿಗೆ ತಮ್ಮ ಜಾಗಕ್ಕೆ 72 ಎಮ್ಮೆಗಳನ್ನು ಖರೀದಿಸಿ ತರುತ್ತಾರೆ. ಅದ್ರಲ್ಲಿ ಹಂತ ಹಂತವಾಗಿ ಪ್ರಗತಿ ಕಾಣುವ ಇವರು ಇಂದು 300 ಮುರ್ರಾ ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮದೇ ಡೈರಿ ಆರಂಭಿಸಿ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಮೀನು ಸಾಕಣೆಯನ್ನು ಮಾಡಿ ಸಕ್ಸಸ್‌ ಆಗಿದ್ದಾರೆ. ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ದಾರಿದೀಪವಾಗಿದ್ದಾರೆ. ಇವರ ಈ ಸಾಧನೆಗೆ ತಾಲೂಕು ಮಟ್ಟದಲ್ಲಿ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

... ಇಂದು 300 ಮುರ್ರಾ ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮದೇ ಡೈರಿ ಆರಂಭಿಸಿ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಮೀನು ಸಾಕಣೆಯನ್ನು ಮಾಡಿ ಸಕ್ಸಸ್‌ ಆಗಿದ್ದಾರೆ. ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ದಾರಿದೀಪವಾಗಿದ್ದಾರೆ. ಇವರ ಈ ಸಾಧನೆಗೆ ತಾಲೂಕು ಮಟ್ಟದಲ್ಲಿ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ