ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಡಾ. ವೆಂಕಟ ರಾಮಾಂಜನೇಯ ಸ್ವಾಮಿ ಎನ್ ಎಸ್ , ಹಿರಿಯ ಪ್ರಗತಿ ಪರ ಸಾಧಕ ರೈತ. ಹುಟ್ಟಿದ್ದು ದಾವಣಗೆರೆಯ ಸತ್ಯನಾರಾಯಣ ಪಾಳ್ಯದಲ್ಲಿ. ಓದಿದ್ದು ಬರೀ ಎಸ್ಎಸ್ಎಲ್ಸಿ ಅದು ಕೂಡ ಅನುತ್ತೀರ್ಣ. ಆದರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಯಾರೂ ಊಹಿಸದ ಅತ್ಯದ್ಭುತ ಅಚ್ಚರಿ ಸೃಷ್ಟಿಸಿದ ರೈತ ಇವರು. ದಾವಣಗೆರೆಯಂತ ಮಧ್ಯ ಕರ್ನಾಟಕ ಭಾಗದಲ್ಲಿ ಆಗುಂಬೆಯಂತ ಕಾಡು ತೋಟ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಗನಿ ಬೆಳೆದ ಕೃಷಿಕ ಇವರು. ಅಷ್ಟೇ ಯಾಕೆ ತನ್ನ ಕೃಷಿ ಸಾಧನೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡವರಿವರು. ಅದೆಲ್ಲಕ್ಕೂ ಮಿಗಿಲಾಗಿ ...
... ಎಸ್ಎಸ್ಎಲ್ಸಿ ಫೇಲ್ ಆಗಿದ್ದರು ಕೂಡ ಕೃಷಿ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಈ ನಾಡಿನ ಏಕೈಕ ಹೆಮ್ಮೆಯ ಸಾಧಕ. ಅಂದಹಾಗೆ ವೆಂಕಟರಾಮಾಂಜನೇಯ ಸ್ವಾಮಿ ಒಮ್ಮಿಂದೊಮ್ಮೆಗೆ ಕೃಷಿಯಲ್ಲಿ ಗೆದ್ದವರಲ್ಲ, ಯುವ ವಯಸ್ಸಿನಲ್ಲೇ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟವರು. ತಂದೆಯ ಅಕಾಲಿಕ ಮರಣದ ಪರಿಣಾಮ ಓದಿನ ಕಡೆಗೆ ಗಮನ ಹರಿಸಲಾಗದೆ ಕೃಷಿ ಆರಂಭಿಸಿದರು. ಎಲ್ಲರಿಗಿತಂತ ಹೆಚ್ಚು ಬೆಳಿಯಬೇಕು ಅನ್ನೋ ಛಲದಲ್ಲಿ ಭೂಮಿಗೆ ಯತೇಚ್ಛವಾಗಿ ಕೆಮಿಕಲ್ ಸುರಿದು ನಷ್ಟವನ್ನಪ್ಪಿಕೊಂಡವರಿವರು. ತದನಂತರ ತಪ್ಪಿನ ಅರಿವಾಗಿ ಕೃಷಿ ಪದ್ಧತಿ ಬದಲಿಸಿಕೊಂಡು ನೈಸರ್ಗಿಕ ಕೃಷಿ ಮೂಲಕ ಗೆಲ್ತಾ ಬಂದರು. ಇಂದು ನೈಸರ್ಗಿಕ ಕೃಷಿ ಮೂಲಕ ತನ್ನದೇ ಕೃಷಿಕೋಟೆಯಲ್
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ