Vishu Kumar T N ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Vishu Kumar T N

Vishu Kumar T N

🏭 Gandhada Gudi , Chikmagalur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ವಿಶುಕುಮಾರ್, ಚಿಕ್ಕಮಗಳೂರಿನ ಯಶಸ್ವಿ ಶ್ರೀಗಂಧ ಕೃಷಿಕ. ಉದ್ಯಮಿಯಾಗಿದ್ದ ಇವರು ಶ್ರೀಗಂಧ ಕೃಷಿ ಕಡೆ ಆಕರ್ಷಿತರಾಗಿ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಅಷ್ಟೇ ಅಲ್ಲ ಈಗಾಗಲೆ ಒಂದು ಕಟಾವು ಮುಗಿಸಿ ಕೋಟಿ ಆದಾಯ ಪಡೆದಿದ್ದಾರೆ.ಜತೆಗೆ ಬೇರೆಯವರ ಜಮೀನಿನಲ್ಲೂ ಶ್ರೀಗಂಧ ಬೆಳೆಸುವ ಮೂಲಕ ಕಾಂಟ್ರ್ಯಾಕ್ಟ್‌ ಫಾರ್ಮಿಂಗ್‌ ಕೂಡ ಮಾಡ್ತಿದ್ದಾರೆ. ಶ್ರೀಗಂಧ ಕೃಷಿ ಸಾಧನೆಗೆ ಇವ್ರಿಗೆ ಪ್ರಶಸ್ತಿಗಳೂ ಸಿಕ್ಕಿವೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Vishu Kumar T N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Vishu Kumar T N ಅವರ ಬಗ್ಗೆ

ವಿಶು ಕುಮಾರ್, ಗಂಧದ ಗುಡಿಯ ಶ್ರೀಗಂಧದ ಕೃಷಿಕ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯವರು. ವಿದ್ಯಾಭ್ಯಾಸದ ನಂತ್ರ ಬಿಸಿನೆಸ್ ಕಡೆಗೆ ಹೆಜ್ಜೆ ಹಾಕಿದರು. ಉದ್ಯಮ ಕೂಡ ಕೈಹಿಡಿದು ಶ್ರೀಮಂತಿಕೆ ತಂದುಕೊಡ್ತು. ನಂತರ ವಿಶು ಕುಮಾರ್ ಅವ್ರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾದ್ರು. ಆ ಒಂದು ಆಕರ್ಷಣೆ ಇಂದು ಶ್ರೀಗಂಧ ಕೃಷಿಯಲ್ಲಿ ದೊಡ್ಡ ಸಾಧನೆ ಮತ್ತು ಕೋಟಿ ಹಣ ಸಂಪಾದಿಸುವಂತೆ ಮಾಡಿದೆ. ಬರೋಬ್ಬರಿ 45 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ವಿಶು ಕುಮಾರ್, ತನ್ನ ಭೂಮಿಯಷ್ಟೇ ಅಲ್ಲದೆ ಮಧ್ಯ ಪ್ರದೇಶ ಹಾಗೂ ಆಫ್ರಿಕಾದಲ್ಲಿಯೂ ಶ್ರೀಗಂಧದ ಕೃಷಿ ಮಾಡಿ ಕರುನಾಡ...

ವಿಶು ಕುಮಾರ್, ಗಂಧದ ಗುಡಿಯ ಶ್ರೀಗಂಧದ ಕೃಷಿಕ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯವರು. ವಿದ್ಯಾಭ್ಯಾಸದ ನಂತ್ರ ಬಿಸಿನೆಸ್ ಕಡೆಗೆ ಹೆಜ್ಜೆ ಹಾಕಿದರು. ಉದ್ಯಮ ಕೂಡ ಕೈಹಿಡಿದು ಶ್ರೀಮಂತಿಕೆ ತಂದುಕೊಡ್ತು. ನಂತರ ವಿಶು ಕುಮಾರ್ ಅವ್ರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾದ್ರು. ಆ ಒಂದು ಆಕರ್ಷಣೆ ಇಂದು ಶ್ರೀಗಂಧ ಕೃಷಿಯಲ್ಲಿ ದೊಡ್ಡ ಸಾಧನೆ ಮತ್ತು ಕೋಟಿ ಹಣ ಸಂಪಾದಿಸುವಂತೆ ಮಾಡಿದೆ. ಬರೋಬ್ಬರಿ 45 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ವಿಶು ಕುಮಾರ್, ತನ್ನ ಭೂಮಿಯಷ್ಟೇ ಅಲ್ಲದೆ ಮಧ್ಯ ಪ್ರದೇಶ ಹಾಗೂ ಆಫ್ರಿಕಾದಲ್ಲಿಯೂ ಶ್ರೀಗಂಧದ ಕೃಷಿ ಮಾಡಿ ಕರುನಾಡ ಗಂಧದ ಕಂಪನ್ನು ಹೊರ ದೇಶಗಳಲ್ಲಿಯೂ ಬಿತ್ತಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಹಲವರ ಜಮೀನಿನಲ್ಲಿಯೂ ಕಾಂಟ್ರಾಕ್ಟ್ ಆಧಾರದಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಶ್ರೀಗಂಧದ ಜೊತೆ ಸಪೋಟ, ಮಾವು, ತೆಂಗು, ಹಲಸು, ನೆಲ್ಲಿಕಾಯಿ ಮತ್ತು ಅಡಿಕೆ ಕೃಷಿಯಲ್ಲೂ ಇವ್ರು ಎಕ್ಸ್ ಪರ್ಟ್ ಆಗಿದ್ದಾರೆ. ಸಾಧಕ ವಿಶು ಕುಮಾರ್ ಅವ್ರ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವ್ರನ್ನ ಅರಸಿ ಬಂದಿದೆ. ಇವ್ರ ಸಾಧನೆಯನ್ನ ಗುರುತಿಸಿದ ರಾಜ್ಯಸರ್ಕಾರ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ ಕೂಡಾ ಇವರಿಗೆ ದೊರೆತಿದೆ.

... ಗಂಧದ ಕಂಪನ್ನು ಹೊರ ದೇಶಗಳಲ್ಲಿಯೂ ಬಿತ್ತಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಹಲವರ ಜಮೀನಿನಲ್ಲಿಯೂ ಕಾಂಟ್ರಾಕ್ಟ್ ಆಧಾರದಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಶ್ರೀಗಂಧದ ಜೊತೆ ಸಪೋಟ, ಮಾವು, ತೆಂಗು, ಹಲಸು, ನೆಲ್ಲಿಕಾಯಿ ಮತ್ತು ಅಡಿಕೆ ಕೃಷಿಯಲ್ಲೂ ಇವ್ರು ಎಕ್ಸ್ ಪರ್ಟ್ ಆಗಿದ್ದಾರೆ. ಸಾಧಕ ವಿಶು ಕುಮಾರ್ ಅವ್ರ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವ್ರನ್ನ ಅರಸಿ ಬಂದಿದೆ. ಇವ್ರ ಸಾಧನೆಯನ್ನ ಗುರುತಿಸಿದ ರಾಜ್ಯಸರ್ಕಾರ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ ಕೂಡಾ ಇವರಿಗೆ ದೊರೆತಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ