ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ ಬಹಳ ಮುಖ್ಯ. ಹವಾಮಾನದ ಬದಲಾವಣೆ ಕೃಷಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವುದರಿಂದ ರೈತರು ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆಯ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೇಬೇಕು. ಕೃಷಿಯಲ್ಲಿ ಹವಾಮಾನ ಪ್ರಾಮುಖ್ಯತೆ, ರೈತರು ತಮ್ಮ ಬೆಳೆಗಳ ಮೇಲೆ ಬೀರುವ ಪರಿಣಾಮ ಮುಂತಾದವುಗಳ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪ್ರೀಡಂ ಆಯಪ್ನಲ್ಲಿ ಕೃಷಿಯಲ್ಲಿ ಹವಾಮಾನದ ಪ್ರಾಮುಖ್ಯತೆ - ಕೃಷಿ ವಿವಿ ತಜ್ಞರಿಂದ ಕಲಿಯಿರಿ ಎಂಬ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
15 ವರ್ಷಗಳಿಂದ ಕೃಷಿ ಹವಾಮಾನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಮಂಡ್ಯದ ಪ್ರೊಫೆಸರ್ ತಿಮ್ಮೇಗೌಡ ಈ ಕೋರ್ಸ್ನ ಮಾರ್ಗದರ್ಶಕರಾಗಿದ್ದಾರೆ. ನಿಖರವಾದ ಕೃಷಿ, ಮಳೆನೀರಿನ ಕೊಯ್ಲು, ನೀರಾವರಿ ಮತ್ತು ಬೆಳೆ ನಿರ್ವಹಣೆ, ಬೆಳೆ ಇಳುವರಿಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು, ಹವಾಮಾನ ವೈಪರೀತ್ಯದ ಅಪಾಯಗಳು ಮತ್ತು ಅವುಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುವುದರ ಕುರಿತು ಈ ಕೋರ್ಸ್ನಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಕೋರ್ಸ್ ಕೊನೆಯಲ್ಲಿ ಕೃಷಿಯಲ್ಲಿ ಹವಾಮಾನದ ಪಾತ್ರ ಮತ್ತು ಸ್ಥಿತಿಸ್ಥಾಪಕ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಸುಸ್ಥಿರ ಕೃಷಿಯತ್ತ ಸಾಗಲು ಇಂದೇ ffreedom app ಅನ್ನು ಡೌನ್ಲೋಡ್ ಮಾಡಿ ಮತ್ತು ರೈತನಾಗುವತ್ತ ನಿಮ್ಮ ಪ್ರಯಾಣವನ್ನು ಆರಂಭಿಸಿ.
ಈ ಕೋರ್ಸ್ನ ಅವಲೋಕನದೊಂದಿಗೆ ಹವಾಮಾನ-ಸ್ಮಾರ್ಟ್ ಕೃಷಿಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ.
ಹವಾಮಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದರ್ಶಕರಿಂದ ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
ಕೃಷಿಯಲ್ಲಿ ಹವಾಮಾನದ ನಿರ್ಣಾಯಕ ಪಾತ್ರ ಮತ್ತು ಅದರ ಪ್ರಭಾವದ ಬಗ್ಗೆ ಈ ಮಾಡ್ಯೂಲ್ನಲ್ಲಿ ತಿಳಿಯಿರಿ.
ಹವಾಮಾನ ಬದಲಾವಣೆಯು ಬೆಳೆ ಇಳುವರಿಯನ್ನು ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುವುದನ್ನು ಈ ಮಾಡ್ಯೂಲ್ನಲ್ಲಿ ತಿಳಿಯಿರಿ.
ಜಾನುವಾರುಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಹೇಗೆ ಬೀಳುತ್ತದೆ ಮತ್ತು ಅವುಗಳನ್ನು ನಿರ್ವಹಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ.
ಕೃಷಿಯಲ್ಲಿ ವಿಪತ್ತು ನಿರ್ವಹಣೆಗೆ ಸಮರ್ಥನೀಯ ವಿಷಯಗಳ ಬಗ್ಗೆ ಈ ಮಾಡ್ಯೂಲ್ನಲ್ಲಿ ತಿಳಿಯಿರಿ.
ಕೃಷಿಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ವಿವಿಧ ತಂತ್ರಗಳನ್ನು ಬಗ್ಗೆ ಈ ಮಾಡ್ಯೂಲ್ನಲ್ಲಿ ತಿಳಿಯಿರಿ.
ಕೃಷಿಯಲ್ಲಿ ಬೇಕಾಗುವ ತಂತ್ರಜ್ಞಾನ ಮತ್ತು ತಾಂತ್ರಿಕ ಬೆಂಬಲದ ಬಳಕೆಯ ಬಗ್ಗೆ ತಿಳಿಯಿರಿ.
ಕೃಷಿ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಭಾರತದ ಹವಾಮಾನ ಇಲಾಖೆಯ ಪಾತ್ರದ ಬಗ್ಗೆ ತಿಳಿಯಿರಿ.
ಕೃಷಿಗೆ ಸಂಬಂಧಿಸಿದ ಸಹಾಯಕ ಅಪ್ಲಿಕೇಶನ್ಗಳ ಬಗ್ಗೆ ಈ ಮಾಡ್ಯೂಲ್ನಲ್ಲಿ ತಿಳಿಯುವಿರಿ.

- ಬೆಳೆ ಇಳುವರಿಯನ್ನು ಸುಧಾರಿಸಲು ಬಯಸುತ್ತಿರುವ ರೈತರು
- ಹವಾಮಾನ ಪ್ರಾಮುಖ್ಯತೆಯಲ್ಲಿ ಆಸಕ್ತಿ ಹೊಂದಿರುವ ಕೃಷಿ ವಿದ್ಯಾರ್ಥಿಗಳು
- ಸುಸ್ಥಿರ ಕೃಷಿಯನ್ನು ಜಾರಿಗೆ ತರಲು ಬಯಸುತ್ತಿರುವ ಅಗ್ರಿಬಿಸಿನೆಸ್ ವೃತ್ತಿಪರರು
- ಕೃಷಿ ನೀತಿ ನಿರೂಪಣೆಯಲ್ಲಿ ತೊಡಗಿರುವ ಸರ್ಕಾರಿ ಅಧಿಕಾರಿಗಳು
- ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿರುವವರು



- ಕೃಷಿ ಹವಾಮಾನ ಮತ್ತು ಹವಾಮಾನದ ಮೂಲಭೂತ ಅಂಶಗಳು
- ಹವಾಮಾನ-ಸ್ಮಾರ್ಟ್ ಕೃಷಿ ತಂತ್ರಗಳು
- ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ
- ಬೆಳೆ ನಿರ್ವಹಣೆ ಅಭ್ಯಾಸಗಳು
- ವಿಪರೀತ ಹವಾಮಾನ ಘಟನೆಗಳ ಅಪಾಯಗಳು ಮತ್ತು ಅವುಗಳನ್ನು ಹೇಗೆ ನಿರ್ವಹಿಸುವುದು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಜಿ. ರಾಮಚಂದ್ರ, ಹಿರಿಯ ಕೃಷಿಕ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಅರವಿಂದ ನಗರದವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ಹೋಗದೆ ತನ್ನ ತಂದೆ ಪಾಲಿನ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಸಾಂಪ್ರದಾಯಿಕ ಕೃಷಿಯನ್ನ ಬದಿಗಿರಿಸಿ ಪಶುಸಂಗೋಪನೆಗೆ ಮುಂದಾದ್ರು. ಪರಿಣಾಮ ಇಂದು ಗೀರ್ ಸೇರಿದಂತೆ ಹಲವು ತರಹದ ಹಸು,ಕೋಳಿಗಳನ್ನು ಸಾಕ್ತಿದ್ದು ಪಶುಸಂಗೋಪನೆಯಿಂದಲೇ ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ.
ವರುಣ್ ಪಿ.ಆರ್. ಹೈನುಗಾರಿಕೆಯಲ್ಲಿ ಎಕ್ಸ್ಪರ್ಟ್. ಉನ್ನತ ವಿದ್ಯಾಭ್ಯಾಸ ಮಾಡಿದ್ರು ಕೂಡ ಉದ್ಯೋಗಕ್ಕೆ ತೆರಳದೆ ತಂದೆ ಕಷ್ಟಪಟ್ಟು ಕಟ್ಟಿದ್ದ ಹೈನುಗಾರಿಕೆಯನ್ನೇ ಮುಂದುವರೆಸಿಕೊಂಡು ಬಂದವರು. 50 ಹೆಚ್.ಎಫ್ ಹಸುಗಳ ಹೈನುಗಾರಿಕೆ ಮಾಡಿ ಹಾಲು, ಗೊಬ್ಬರದಿಂದ ಅತ್ಯುತ್ತಮ ಆದಾಯಗಳಿಸ್ತಿದ್ದಾರೆ. ಒಂದು ಹಸುವಿನಿಂದ 50 ಹಸುವಿನವರೆಗೆ ಬೆಳೆದ ಇವರ ಉದ್ಯಮ ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಜತೆಯಲ್ಲಿ ಕುರಿಗಳನ್ನೂ ಸಾಕ್ತಿದ್ದಾರೆ.
ಮಂಜುನಾಥ್ ಆರ್. ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.
ಡಾ. ಮಧುಕೇಶ್ವರ ಜನಕ ಹೆಗ್ಡೆ,ದೇಶದ ಪ್ರಧಾನಿಯಿಂದ ಮನ್ ಕೀ ಬಾತ್ನಲ್ಲಿ ಪ್ರಶಂಸೆಗೊಂಡ ಕರುನಾಡಿನ ಹೆಮ್ಮೆಯ ರೈತ . ಜೇನು ಕೃಷಿಯಲ್ಲಿ, ವರ್ಷಕ್ಕೆ 60 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಜೇನು ಹಾಗು ಅದರ ಮೌಲ್ಯವರ್ಧನೆಯಲ್ಲಿ ಸುಮಾರು 36 ವರ್ಷಗಳ ಅನುಭವ ಹೊಂದಿರುವ ಮಧುಕೇಶ್ವರ ಅವರಿಗೆ ಪ್ರತಿ಼ಷ್ಟಿತ ಆರ್ಯಭಟ ಪ್ರಶಸ್ತಿ ಹಾಗು ಕೃಷಿ ಪಂಡಿತ ಪ್ರಶಸ್ತಿಗಳು ಹುಡುಕಿಕೊಂಡು
ವೆಂಕಟ ಕೃಷ್ಣ, ಹಿರಿಯ ಮಿಸ್ರಿ ಜೇನು ಕೃಷಿಕ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಇವರಿಗೆ ಕಿರುಜೇನಿನ ಬಗ್ಗೆ ಅತೀವ ಆಸಕ್ತಿ. ಹವ್ಯಾಸಕ್ಕಾಗಿ ಮನೆಯಲ್ಲಿದ್ದ ತೆಂಗಿನ ಚಿಪ್ಪು, ಹಳೆ ಬಿದಿರುಗಳನ್ನ ಬಳಸಿ ಮೊಜೆಂಟಿ ಜೇನನ್ನ ಮನೇಲೆ ಸಾಕ್ತಾಯಿದ್ದರು. ಒಲಿದ ಜೇನು ಮನೆಲೆಲ್ಲಾ ಹರಡಿ ಉದ್ಯಮಿಯನ್ನಾಗಿ ಮಾಡಿದ ಪರಿಣಾಮ ಅತ್ಯುತ್ತಮ ಆದಾಯ ಕಾಣುವಂತಾಗಿದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Role Of Weather And Climate In Agriculture
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...