Manasvi Hegde K N ಇವರು ffreedom app ನಲ್ಲಿ ಅಣಬೆ ಕೃಷಿ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು
Manasvi Hegde K N

Manasvi Hegde K N

🏭 Farmfresh Organics, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಅಣಬೆ ಕೃಷಿ
ಅಣಬೆ ಕೃಷಿ
ಕೃಷಿ ಉದ್ಯಮ
ಕೃಷಿ ಉದ್ಯಮ
ಹೆಚ್ಚು ತೋರಿಸು
ಮನಸ್ವಿ ಹೆಗಡೆ ಕೆ. ಎನ್‌., ಯುವ ಉದ್ಯಮಿ ಶಿವಮೊಗ್ಗದ ಕೆರೆಕೊಪ್ಪದವರು. ಓದಿನ ನಂತರ ಬೆಂಗಳೂರಿನಲ್ಲಿ ಕೆಲ್ಸ ಮಾಡ್ತಿದ್ರು. ಕೋವಿಡ್ ಸಮಯದಲ್ಲಿ ಹುಟ್ಟೂರಿಗೆ ಮರಳಿ ಅಣಬೆ ಮೌಲ್ಯವರ್ಧನೆಗೆ ಕೈ ಹಾಕಿದ್ರು. ಅಣಬೆ ಕೃಷಿ ನಂತ್ರ ಅಣಬೆ ಉಪ್ಪಿನಕಾಯಿ,ಕುಕ್ಕೀಸ್ ,ಪೌಡರ್ ತಯಾರಿಸಿ ಆನ್ ಲೈನ್ ಆಫ್​ಲೈನ್​ ನಲ್ಲಿ ಮಾರಾಟ ಮಾಡಿ ವರ್ಷಕ್ಕೆ10 ಲಕ್ಷ ಆದಾಯ ಗಳಿಸೋ ಯಶಸ್ವಿ ಉದ್ಯಮಿಯಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Manasvi Hegde K N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಅಣಬೆ ಕೃಷಿ , ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಅಣಬೆ ಮೌಲ್ಯವರ್ಧನೆ ಕೋರ್ಸ್ – 50% ಲಾಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Manasvi Hegde K N ಅವರ ಬಗ್ಗೆ

ಮನಸ್ವಿ ಹೆಗಡೆ ಕೆ ಎನ್‌, ಯುವ ಉದ್ಯಮಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಸಮೀಪದ ಕೆರೆಕೊಪ್ಪದವರು. ವಿದ್ಯಾಭ್ಯಾಸದ ನಂತ್ರ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಹೊಟೇಲ್ ಇಂಡಸ್ಟ್ರಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಆದ್ರೆ ತನ್ನ ಊರಿನಲ್ಲೇ ತಾನು ಏನಾದ್ರೂ ಸಾಧನೆ ಮಾಡಬೇಕು ಅಂತ ಹುಟ್ಟೂರಿಗೆ ಮರಳಿದ ಮನಸ್ವಿ ಹೆಗಡೆ ಬಿಸಿನೆಸ್ ಕಟ್ಟುವ ಕನಸನ್ನ ಕಂಡ್ರು. ಆಗ ಅವರಿಗೆ ಹೊಳೆದಿದ್ದು ಅಣಬೆ ಮೌಲ್ಯವರ್ಧನೆ. ಹೌದು.., ಮೊದಲು ಅಣಬೆ ಕೃಷಿ ಆರಂಭಿಸಿ ಸಕ್ಸಸ್‌ ಆದ್ರು. ನಂತ್ರ ದುಪ್ಪಟ್ಟು ಲಾಭ ಗಳಿಸಬೇಕು ಅಂತ...

ಮನಸ್ವಿ ಹೆಗಡೆ ಕೆ ಎನ್‌, ಯುವ ಉದ್ಯಮಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಸಮೀಪದ ಕೆರೆಕೊಪ್ಪದವರು. ವಿದ್ಯಾಭ್ಯಾಸದ ನಂತ್ರ ಬೆಂಗಳೂರಿನಲ್ಲಿ ಜೀವನೋಪಾಯಕ್ಕಾಗಿ ಹೊಟೇಲ್ ಇಂಡಸ್ಟ್ರಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಆದ್ರೆ ತನ್ನ ಊರಿನಲ್ಲೇ ತಾನು ಏನಾದ್ರೂ ಸಾಧನೆ ಮಾಡಬೇಕು ಅಂತ ಹುಟ್ಟೂರಿಗೆ ಮರಳಿದ ಮನಸ್ವಿ ಹೆಗಡೆ ಬಿಸಿನೆಸ್ ಕಟ್ಟುವ ಕನಸನ್ನ ಕಂಡ್ರು. ಆಗ ಅವರಿಗೆ ಹೊಳೆದಿದ್ದು ಅಣಬೆ ಮೌಲ್ಯವರ್ಧನೆ. ಹೌದು.., ಮೊದಲು ಅಣಬೆ ಕೃಷಿ ಆರಂಭಿಸಿ ಸಕ್ಸಸ್‌ ಆದ್ರು. ನಂತ್ರ ದುಪ್ಪಟ್ಟು ಲಾಭ ಗಳಿಸಬೇಕು ಅಂತ ಅಣಬೆ ಮೌಲ್ಯವರ್ಧನೆ ಆರಂಭ ಮಾಡಿದ್ರು. ಪರಿಣಾಮ ಅಣಬೆಯಿಂದ ಉಪ್ಪಿನಕಾಯಿ, ಕುಕ್ಕೀಸ್, ಪೌಡರ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಈಗ ಕೇವಲ ತಮ್ಮೂರಲ್ಲಿ ಮಾತ್ರವಲ್ಲ ಆನ್ ಲೈನ್ - ಆಫ್ಲೈನ್ ಮೂಲಕ ಹಳ್ಳಿಯಿಂದ ಪಟ್ಟಣದವರೆಗೂ ತಾವು ತಯಾರಿಸಿದ ಅಣಬೆ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಣಬೆ ಕೃಷಿ ಮಾಡುವವರು ಅದರ ಜತೆಗೆ ಮೌಲ್ಯವರ್ಧನೆ ಕೂಡಾ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು ಅಂತಾ ಹೇಳೋ ಮನಸ್ವಿ ಹೆಗಡೆಯವರು ಅದನ್ನು ಮಾಡಿ ತೋರಿಸಿದ್ದಾರೆ.

... ಅಣಬೆ ಮೌಲ್ಯವರ್ಧನೆ ಆರಂಭ ಮಾಡಿದ್ರು. ಪರಿಣಾಮ ಅಣಬೆಯಿಂದ ಉಪ್ಪಿನಕಾಯಿ, ಕುಕ್ಕೀಸ್, ಪೌಡರ್ ಹೀಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಈಗ ಕೇವಲ ತಮ್ಮೂರಲ್ಲಿ ಮಾತ್ರವಲ್ಲ ಆನ್ ಲೈನ್ - ಆಫ್ಲೈನ್ ಮೂಲಕ ಹಳ್ಳಿಯಿಂದ ಪಟ್ಟಣದವರೆಗೂ ತಾವು ತಯಾರಿಸಿದ ಅಣಬೆ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಣಬೆ ಕೃಷಿ ಮಾಡುವವರು ಅದರ ಜತೆಗೆ ಮೌಲ್ಯವರ್ಧನೆ ಕೂಡಾ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು ಅಂತಾ ಹೇಳೋ ಮನಸ್ವಿ ಹೆಗಡೆಯವರು ಅದನ್ನು ಮಾಡಿ ತೋರಿಸಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ