Ramachandran A G ಇವರು ffreedom app ನಲ್ಲಿ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ ಮತ್ತು ಮೇಕೆ ಸಾಕಣೆ, ತರಕಾರಿ ಕೃಷಿ ಮತ್ತು ಪುಷ್ಪ ಕೃಷಿ ನ ಮಾರ್ಗದರ್ಶಕರು
Ramachandran A G

Ramachandran A G

🏭 Aravind Gaushala India Pvt. Ltd., Krishnagiri
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹೈನುಗಾರಿಕೆ
ಹೈನುಗಾರಿಕೆ
ಕೋಳಿ ಸಾಕಣೆ
ಕೋಳಿ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ತರಕಾರಿ ಕೃಷಿ
ತರಕಾರಿ ಕೃಷಿ
ಪುಷ್ಪ ಕೃಷಿ
ಪುಷ್ಪ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕೃಷಿಗಾಗಿ ಸರ್ಕಾರದ ಯೋಜನೆಗಳು
ಹೆಚ್ಚು ತೋರಿಸು
ಜಿ. ರಾಮಚಂದ್ರ, ಹಿರಿಯ ಕೃಷಿಕ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಅರವಿಂದ ನಗರದವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ಹೋಗದೆ ತನ್ನ ತಂದೆ ಪಾಲಿನ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಸಾಂಪ್ರದಾಯಿಕ ಕೃಷಿಯನ್ನ ಬದಿಗಿರಿಸಿ ಪಶುಸಂಗೋಪನೆಗೆ ಮುಂದಾದ್ರು. ಪರಿಣಾಮ ಇಂದು ಗೀರ್‌ ಸೇರಿದಂತೆ ಹಲವು ತರಹದ ಹಸು,ಕೋಳಿಗಳನ್ನು ಸಾಕ್ತಿದ್ದು ಪಶುಸಂಗೋಪನೆಯಿಂದಲೇ ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ramachandran A G ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸಮಗ್ರ ಕೃಷಿ , ಹೈನುಗಾರಿಕೆ
ಗಿರ್ ಹಸು ಸಾಕಣೆ ಕೋರ್ಸ್ - 1 ಹಸುವಿನಿಂದ ಪ್ರತಿದಿನ 2,000 ರೂ. ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Ramachandran A G ಅವರ ಬಗ್ಗೆ

ಎಜಿ ರಾಮಚಂದ್ರ, ಹಿರಿಯ ಗೀರ್ ಮತ್ತು ಜೆರ್ಸಿ ಹಸುವಿನ ಸಾಕಾಣಿಕೆದಾರ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ವಾಲದೆ ತನ್ನ ತಂದೆ ಪಾಲಿನ ಕೃಷಿ ಭೂಮಿಯಲ್ಲಿ ಕೃಷಿ ಬದುಕನ್ನ ಕಟ್ಟಿಕೊಂಡ್ರು. ಗುಡ್ಡಗಾಡು ಪ್ರದೇಶದಲ್ಲಿದ್ದ ಭೂಮಿಯನ್ನ ಅತ್ಯುತ್ತಮ ಕೃಷಿ ನಗರವನ್ನಾಗಿ ಬದಲಿಸಿ ಅದಕ್ಕೆ ತನ್ನ ಮಗ ಅರವಿಂದನ ಹೆಸರನ್ನೇ ಇಟ್ಟರು. ಸಾಂಪ್ರದಾಯಕ ಕೃಷಿಯನ್ನ ಬದಿಗಿರಿಸಿ ಜಾನುವಾರು, ಪಕ್ಷಿಗಳ ಸಾಕಣೆಗೆ ಮುಂದಾದರು. ಹೇಳಿ ಕೇಳಿ ಅವರದ್ದು ಬರೋಬ್ಬರಿ 150 ಎಕರೆಯ ದೊಡ್ಡ ಜಮೀನುದಾರರ ವಂಶ. ಹೀಗಾಗಿ ಇವರ 150 ಎಕರೆ...

ಎಜಿ ರಾಮಚಂದ್ರ, ಹಿರಿಯ ಗೀರ್ ಮತ್ತು ಜೆರ್ಸಿ ಹಸುವಿನ ಸಾಕಾಣಿಕೆದಾರ. ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ವಾಲದೆ ತನ್ನ ತಂದೆ ಪಾಲಿನ ಕೃಷಿ ಭೂಮಿಯಲ್ಲಿ ಕೃಷಿ ಬದುಕನ್ನ ಕಟ್ಟಿಕೊಂಡ್ರು. ಗುಡ್ಡಗಾಡು ಪ್ರದೇಶದಲ್ಲಿದ್ದ ಭೂಮಿಯನ್ನ ಅತ್ಯುತ್ತಮ ಕೃಷಿ ನಗರವನ್ನಾಗಿ ಬದಲಿಸಿ ಅದಕ್ಕೆ ತನ್ನ ಮಗ ಅರವಿಂದನ ಹೆಸರನ್ನೇ ಇಟ್ಟರು. ಸಾಂಪ್ರದಾಯಕ ಕೃಷಿಯನ್ನ ಬದಿಗಿರಿಸಿ ಜಾನುವಾರು, ಪಕ್ಷಿಗಳ ಸಾಕಣೆಗೆ ಮುಂದಾದರು. ಹೇಳಿ ಕೇಳಿ ಅವರದ್ದು ಬರೋಬ್ಬರಿ 150 ಎಕರೆಯ ದೊಡ್ಡ ಜಮೀನುದಾರರ ವಂಶ. ಹೀಗಾಗಿ ಇವರ 150 ಎಕರೆ ಪ್ರದೇಶದಲ್ಲಿ ಇಲ್ಲದ ಸಾಕು ಪಕ್ಷಿಗಳಿಲ್ಲ, ಜಾನುವಾರುಗಳಿಲ್ಲ. ದೇಶದ ಪ್ರಖ್ಯಾತ ಗೀರ್‌, ಸಾಹಿವಾಲ್‌, ಪುಂಗನೂರು ತಳಿ ಸೇರಿದಂತೆ ಜೆರ್ಸಿ, ಹೆಚ್‌ ಎಫ್‌ ಹಸುವನ್ನ ಕೂಡ ಸಾಕ್ತಿದ್ದಾರೆ. ಹಾಗೆನೆ ಒಂಟೆ, ಕತ್ತೆ, ಮೊಲ, ಕುರಿ - ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ಅದೇ ರೀತಿ ಗೌಜುಗ, ಬಾತುಕೋಳಿ, ಟರ್ಕಿಕೋಳಿ, ಅಸಿಲ್‌ ಕೋಳಿ, ಡಿ.ಪಿ ಕ್ರಾಸ್‌ ಕೋಳಿಯನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಅಗರ್‌ ವುಡ್‌ ಕೃಷಿ ಜತೆಗೆ ಅಗರ್‌ವುಡ್‌ ನರ್ಸರಿ ಕೂಡ ಮಾಡಿದ್ದಾರೆ. ಹೀಗೆ ಕೃಷಿಯ ಎಲ್ಲಾ ಚಟುವಟಿಕೆಗಳೂ ಇವ್ರ ಜಮೀನಿನಲ್ಲಿದೆ. ಕೃಷಿ ಆಸಕ್ತರಿಗೆ ತಮ್ಮ ಜಮೀನಿನಲ್ಲೇ ವಸತಿ ನೀಡಿ ತರಬೇತಿ ನೀಡ್ತಿದ್ದಾರೆ.

... ಪ್ರದೇಶದಲ್ಲಿ ಇಲ್ಲದ ಸಾಕು ಪಕ್ಷಿಗಳಿಲ್ಲ, ಜಾನುವಾರುಗಳಿಲ್ಲ. ದೇಶದ ಪ್ರಖ್ಯಾತ ಗೀರ್‌, ಸಾಹಿವಾಲ್‌, ಪುಂಗನೂರು ತಳಿ ಸೇರಿದಂತೆ ಜೆರ್ಸಿ, ಹೆಚ್‌ ಎಫ್‌ ಹಸುವನ್ನ ಕೂಡ ಸಾಕ್ತಿದ್ದಾರೆ. ಹಾಗೆನೆ ಒಂಟೆ, ಕತ್ತೆ, ಮೊಲ, ಕುರಿ - ಮೇಕೆ ಸಾಕಣೆ ಕೂಡ ಮಾಡ್ತಿದ್ದಾರೆ. ಅದೇ ರೀತಿ ಗೌಜುಗ, ಬಾತುಕೋಳಿ, ಟರ್ಕಿಕೋಳಿ, ಅಸಿಲ್‌ ಕೋಳಿ, ಡಿ.ಪಿ ಕ್ರಾಸ್‌ ಕೋಳಿಯನ್ನ ಕೂಡ ಸಾಕಣೆ ಮಾಡ್ತಿದ್ದಾರೆ. ಅಗರ್‌ ವುಡ್‌ ಕೃಷಿ ಜತೆಗೆ ಅಗರ್‌ವುಡ್‌ ನರ್ಸರಿ ಕೂಡ ಮಾಡಿದ್ದಾರೆ. ಹೀಗೆ ಕೃಷಿಯ ಎಲ್ಲಾ ಚಟುವಟಿಕೆಗಳೂ ಇವ್ರ ಜಮೀನಿನಲ್ಲಿದೆ. ಕೃಷಿ ಆಸಕ್ತರಿಗೆ ತಮ್ಮ ಜಮೀನಿನಲ್ಲೇ ವಸತಿ ನೀಡಿ ತರಬೇತಿ ನೀಡ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ